ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೀಪಾವಳಿ
-
ವಿಕ್ರಮ್
ಹತ್ವಾರ್,
ಬೆಂಗಳೂರು
[email protected]
ಇಂದ್ರ,
ಅಗ್ನಿ,
ನಿಋತ,
ಯಮ,
ವಾಯು,
ವರುಣ,
ಈಶಾನ,
ಸೋಮ
ದಿಕ್ಕು
ದಿಕ್ಕಿನಲ್ಲಿಯೂ
ಬೆಳಗು
ಬೆಳಗು
ಬೆಳಗು
ಬೆಳಗು
ಬೆಳಗು
ಬೆಳಗು
ದೀಪವ
ಹಣತೆ
ಪೀಠದಂಚಿನಲ್ಲಿ
ತಪೋನಿರತ
ಅಗ್ನಿದೇವ
ಪಂಚ-
ಭೂತ,
ಕರ್ಮ,
ಜ್ಞಾನ.
ಅಹಂ-ಬುದ್ಧಿ-
ಚಿತ್ತ-ಸ್ಮರಣ-
ಮನಸು,
ಸಾಕ್ಷಿಯಲ್ಲಿಯೂ
ಜ್ವಲಿಸು
ಜ್ವಲಿಸು
ಜ್ವಲಿಸು
ಜ್ವಲಿಸು
ಪ್ರಜ್ವಲಿಸು
ಪ್ರಾಣ
ಪ್ರಜ್ಞೆ
ತೃಣ
ತೃಣಗಳ
ಅಣುವಿನಲ್ಲಿ
ಸಾಕಾರ
ಸುಗುಣ
ಚಿಹ್ನೆ
-2-
ದೇವಕೋಣೆ,
ಹೊಸ್ತಿಲು,
ಜಗಲಿ-ಚಾವಡಿ-ಮೆಟ್ಟಿಲು
ಅಂಗಳ,
ಹೆಬ್ಬಾಗಿಲು,
ತುಳಸಿ
ಬೃಂದಾವನ
ಸುತ್ತಲೂ,
ಪುರದ
ಮೂಲೆ
ಮೂಲೆಗೆ
ಒಳಹೊರಗಿನ
ಮಬ್ಬಿಗೆ
ಅವಳಿ
ದೀಪ
ದಾಳಿ-
ಜ್ಯೋತಿರ್ಮಯ
-3-
ವರುಷಕೊಮ್ಮೆಯಾದರೂ
ಆ
ಚಂದ್ರ
ನಾಚಲಿ
ತಾನಿಲ್ಲದಿರುಳು
ಬುವಿಗೆ
ಸೊಬಗಿಲ್ಲವೆಂಬ
ಗರ್ವ
ಮುರಿಯಲಿ
ಕಾಣದ
ಇರುಳಲಿ
ನೂರು
ನೋವನು
ದಾಟಿ
ಕವಿತೆ
ಚಿಮ್ಮಿದ
ಹಾಗೆ
ಹೂಕುಂಡವಿರಲಿ
ಇರದಿರಲಿ
ಕಾರ್ತಿಕನ
ಉಡುಗೊರೆಗೆ
ಹಣತೆ
ಸದಾ
ಸಂಭ್ರಮಿಸಲಿ
Story first published: Saturday, April 19, 2003, 5:30 [IST]