ಮಾರ್ಚ್ 15ರಂದು ಬೆಂಗಳೂರಲ್ಲಿ ಅಟಲ್ ಕವನಗಳಿಗೆ ಜಗ್ಜಿತ್ ರಾಗ
ಬೆಂಗಳೂರಿಗರಿಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾವ್ಯವ ಹಾಡಿನ ರೂಪದಲ್ಲಿ ಸವಿಯುವ ಅವಕಾಶ; ಅದೂ ಪ್ರಸಿದ್ಧ ಹಿಂದೂಸ್ಥಾನಿ ಗಾಯಕ ಜಗ್ಜಿತ್ ಸಿಂಗ್ ಕಂಠದ ಮೂಲಕ. ಮಾರ್ಚ್ 15ರಂದು ಚೌಡಯ್ಯ ಸ್ಮಾರಕ ಭವನದಲ್ಲಿ.
ಘಜಲ್ಗಳು ಹಾಗೂ ಭಜನೆಗಳ ಮೂಲಕ ಮನೆಮಾತಾಗಿರುವ ಜಗ್ಜಿತ್ ಸಿಂಗ್, ಹಿಂದಿ ಸಿನಿಮಾ ಗೀತೆಗಳ ಮೆಚ್ಚುವವರಿಗೆ ಪರಿಚಿತರು. ಅರ್ಥ್ ಚಿತ್ರದ ‘ತುಮ್ ಇತ್ನ ಜೋ ಮುಸ್ಕುರಾ ರಹೇ ಹೋ...’, ‘ಪ್ರೇಮ್ಗೀತ್’ನ ‘ಹೋಟೋಂ ಸೇ ಚೂಲೋ ತುಮ್ ಮೇರಾ ಗೀತ್ ಅಮರ್ ಕರ್ದೋ...’ ಗೀತೆಗಳ ಮೂಲಕ ಛಾಪು ಮೂಡಿಸಿದ ಜಗ್ಜಿತ್ ಸಿಂಗ್, ಸರ್ಫರೋಷ್ ಚಿತ್ರದ ‘ಹೋಶ್ ವಾಲೋಂ ಕೋ ಖಬರ್ ಕ್ಯಾ....’ ಹಾಡಿನ ಮೂಲಕ ಹದಿಹರೆಯದವರಿಗೂ ಹಿಡಿಸಿದರು.
ಉಸ್ತಾದ್ ಜಮಾಲ್ ಖಾನ್ ಗರಡಿಯಲ್ಲಿ ಪಳಗಿರುವ ಜಗ್ಜಿತ್ಗೆ ಪ್ರಧಾನಿ ಅಟಲ್ ಗೀತೆಗಳೆಂದರೆ ತುಂಬಾ ಇಷ್ಟ. ಆ ಕಾರಣಕ್ಕೇ ಅಟಲ್ ಅವರ ಸಂವೇದನಾ ಎಂಬ ಸಂಕಲನದ ಗೀತೆಗಳಿಗೆ ರಾಗ ಕಟ್ಟಿರುವುದು. ಜಗಜಿತ್ಗೆ ರಾಜಕೀಯ ಅಂದರೆ ಅಷ್ಟಕ್ಕಷ್ಟೆ. ನನಗೆ ವಾಜಪೇಯಿ ಅವರ ಕವನಗಳಲ್ಲಿ ರಾಜಕೀಯದ ಸಣ್ಣ ನೆರಳೂ ಕಾಣುವುದಿಲ್ಲ. ಅವುಗಳಲ್ಲಿ ಒಬ್ಬ ಬಡವನ ಅಳಲು, ಶ್ರೀಮಂತನ ತೊಳಲಾಟ ಎಲ್ಲದರ ಸೆಳಕಿದೆ. ನಾನು ಪ್ರಧಾನಿ ಅನ್ನುವುದನ್ನು ಅಪ್ಪಿತಪ್ಪಿಯೂ ತಮ್ಮ ಕವನಗಳಲ್ಲಿ ವಾಜಪೇಯಿ ತೋರಿಸಿಲ್ಲ ಅನ್ನುತ್ತಾರೆ ಜಗ್ಜಿತ್.
ತಮ್ಮ ಈ ಹೊಸ ಆಲ್ಬಂನ ಪ್ರಚಾರಕ್ಕೆ ಬೆಂಗಳೂರಿನ ಕಚೇರಿ ಅನ್ನುವುದೇನೋ ದಿಟ. ಆದರೆ, ಅಂದು ವಾಜಪೇಯಿ ವಿರಚಿತ ಗೀತೆಗಳನ್ನಲ್ಲದೆ ಇತರೆ ಘಜಲ್ಗಳನ್ನು ಹಾಡುವುದಾಗಿ ಜಗ್ಜಿತ್ ಪ್ರಾಮಿಸ್ ಮಾಡಿದ್ದಾರೆ. ನೀವೂ ಬಿಡುವು ಮಾಡಿಕೊಂಡು ಹೋಗಿಬನ್ನಿ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications