ಕಲಾಕ್ಷೇತ್ರದಲ್ಲಿ ಆಶೀಶ್ ನಂದಿ ಉಪನ್ಯಾಸ
ಕೆ.ವಿ.
ಸುಬ್ಬಣ್ಣ ಅವರ ಆಯ್ದ ಪ್ರಬಂಧಗಳ ಇಂಗಿಷ್ ಅನುವಾದ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಪ್ರಬಂಧ ಸಂಕಲನ ಇದೇ ಭಾನುವಾರ 26ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಆಗುತ್ತಿದೆ. ಸಮಯ ಬೆಳಗ್ಗೆ 9.30. ಸುಬ್ಬಣ್ಣ ಅವರ ಬರಹಗಳ ಅಭಿಮಾನಿಗಳು ಮತ್ತು ಪುಸ್ತಕಲೋಕದ ಪ್ರಿಯರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ದೇಶಕಾಲ ಮಾಸಿಕ ಪತ್ರಿಕೆಯ ಸಂಪಾದಕ ವಿವೇಕ್ ಶಾನ್ ಭಾಗ್ ಕೋರಿದ್ದಾರೆ. ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ-577 417. id="toptextpromo">ಪುಸ್ತಕ
ಬಿಡುಗಡೆ:
ಯು.
ಆರ್.
ಅನಂತಮೂರ್ತಿ;
ಕೃತಿ
ಕುರಿತು
ಮಾತು:
ರಾಮಚಂದ್ರ
ಗುಹ;
ಮತ್ತು
ವಿಶೇಷ
ಉಪನ್ಯಾಸ:
ಅಶೀಶ್
ನಂದಿ
("The
Untamed
language
of
dissent")
ಕಾರ್ಯಕ್ರಮದ
ಬಗ್ಗೆ
ಹೆಚ್ಚಿನ
ಮಾಹಿತಿ
ಮತ್ತು
ಅಕ್ಷರ
ಪ್ರಕಾಶನದ
ಇತರ
ಪ್ರಕಟಣೆಗಳ
ಬಗೆಗೆ
ಓದುಗರು
ಬರೆಯಬಹುದು
[email protected]
id='are-slot-1'
class='oiad
oi-axt
oiadv'>
id='top-searched-articles'>
ಹಾಡುಗಾರಿಕೆ:
ಮುಂಜಾನೆ ಬೆನಕ ನಾಟಕ ತಂಡದಿಂದ ಪು ತಿ ನರಸಿಂಹಾಚಾರ್ ವಿರಚಿತ 'ಗೋಕುಲ ನಿರ್ಗಮನ'ದೃಶ್ಯ ಕಾವ್ಯದ ಆಯ್ದ ಗೀತೆಗಳ ಗಾಯನವಿರುತ್ತದೆ.











Click it and Unblock the Notifications