ಕಲಾಕ್ಷೇತ್ರದಲ್ಲಿ ಆಶೀಶ್ ನಂದಿ ಉಪನ್ಯಾಸ

ಪುಸ್ತಕ ಬಿಡುಗಡೆ: ಯು. ಆರ್. ಅನಂತಮೂರ್ತಿ; ಕೃತಿ ಕುರಿತು ಮಾತು: ರಾಮಚಂದ್ರ ಗುಹ; ಮತ್ತು ವಿಶೇಷ ಉಪನ್ಯಾಸ: ಅಶೀಶ್ ನಂದಿ ("The Untamed language of dissent") ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅಕ್ಷರ ಪ್ರಕಾಶನದ ಇತರ ಪ್ರಕಟಣೆಗಳ ಬಗೆಗೆ ಓದುಗರು ಬರೆಯಬಹುದು [email protected]
ಹಾಡುಗಾರಿಕೆ: ಮುಂಜಾನೆ ಬೆನಕ ನಾಟಕ ತಂಡದಿಂದ ಪು ತಿ ನರಸಿಂಹಾಚಾರ್ ವಿರಚಿತ 'ಗೋಕುಲ ನಿರ್ಗಮನ'ದೃಶ್ಯ ಕಾವ್ಯದ ಆಯ್ದ ಗೀತೆಗಳ ಗಾಯನವಿರುತ್ತದೆ.












Click it and Unblock the Notifications