ಮೌಖಿಕ ವಿಮರ್ಶೆಯ ಮಹಾ ದಾರ್ಶನಿಕ

ಕೀ ರಂ ಹೆಚ್ಚು ಬರೆದಿಲ್ಲ. ಬರೆಯುವ ಬಗ್ಗೆ ಅವರಿಗೆ ಅಂತಹ ಒಲವೂ ಇರಲಿಲ್ಲ. ಆದರೆ ನಮ್ಮ ಜನಪದರ ಹಾಗೆ ಅವರು ತಮ್ಮ ಮೌಖಿಕ ವಿಮರ್ಶೆಯ ಮೂಲಕ ಜನರನ್ನು ಸುಲಭವಾಗಿ ತಲುಪಿ ಬರಹಗಳ ಮಿತಿಯನ್ನು ನಾಡಿಗೆ ತೋರಿಸಿದರು. ಕನ್ನಡ ವಿವಿ ಯಲ್ಲಿ ನಾನು ಕೀ ರಂ ಅವರ ಜೊತೆಗಿದ್ದೆ. ಸಾಹಿತ್ಯ ಮತ್ತು ಜಾನಪದವನ್ನು ಸಂಸ್ಕೃತಿಯೊಂದರ ವಿಭಿನ್ನ ಅಭಿವ್ಯಕ್ತಿಗಳೆಂದು ಭಾವಿಸಿದ್ದ ಅವರು ಪಂಪನ ಕಾವ್ಯವನ್ನು ಓದಿದ ಮರು ಕ್ಷಣದಲ್ಲಿ ಅವರು ತಾಳಮದ್ದಳೆಯ ಬಗ್ಗೆ ಮಾತಾಡುತ್ತಿದ್ದರು.
ಹುಲಿಗೆಮ್ಮ ದೈವದ ಪಾಯಸ ಪವಾಡದೊಂದಿಗೆ ಕುಮಾರವ್ಯಾಸನ ಕಾವ್ಯದ ದ್ರೌಪದಿ ಸ್ವಯಂವರದ ಭಾಗವನ್ನು ಜೋಡಿಸುತ್ತಿದ್ದರು. ಮೈಲಾರಲಿಂಗನ ಜಾತ್ರೆಯನ್ನು ಬೇಂದ್ರೆ ಕಾವ್ಯದೊಡನೆ ಇರಿಸಿ ಸಂಭ್ರಮಿಸುತ್ತಿದ್ದರು. ಈ ಬಗೆಯ ಅವರ ಚಿಂತನಾ ವಿನ್ಯಾಸವು ನಮ್ಮನ್ನು ಸಾಹಿತ್ಯ-ಜಾನಪದಗಳ ಕೃತಕ ವಿಭಜನೆಗಳ ಆಚೆ ಕೊಂಡೊಯ್ಯುತ್ತಿದ್ದವು. ನಾನು ನನ್ನ ಜೀವಿತಾವಧಿಯಲ್ಲಿ ಕಂಡ ಬಹುದೊಡ್ಡ ದಾರ್ಶನಿಕ ಕೀ ರಂ.ಅವರಿಗೆ ನನ್ನ ನಮನಗಳು
More From
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications