'ಓಜಸ್ ನಿಸರ್ಗ' ಎಂಬ ಅಪರೂಪದ ಮಳಿಗೆ

ಆದರೆ ಇಲ್ಲೊಂದು ವಿಶೇಷ ತಂಡವಿದೆ. ತಾವು ಸಮಾಜದ ಒಳಿತನ ಬಗೆಗೆ ಬರೀ ಮಾತಾಡುವವರಿಗಿಂತ ಭಿನ್ನವಾಗಿ ಚಿಂತಿಸಿ ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ. ಸಮಾಜದ ಬಗೆಗಿರುವ ಕಾಳಜಿಯನ್ನು ಅಭಿವ್ಯಕ್ತಗೊಳಿಸಿದ್ದಾರೆ. ಈ ಎಲ್ಲ ಸದುದ್ದೇಶಗಳ ಫಲವೇ 'ಓಜಸ್ ನಿಸರ್ಗ' ಎಂಬ ಸಾವಯವ ಹಾಗು ನೈಸರ್ಗಿಕ ಉತ್ಪನ್ನಗಳ ಪುಟ್ಟ ಮಳಿಗೆ.
ಇದರ ವಿಶೇಷ ಎಂದರೆ ಯಾವುದೇ ಕೃತಕ ರಾಸಾಯನಿಕಗಳನ್ನು ಹಾಗು ಕ್ರಿಮಿನಾಶಕಗಳನ್ನು ಬಳಸದೆ ಬೆಳೆದಂತಹ ತರಕಾರಿಗಳು, ಧವಸ ಧಾನ್ಯಗಳು, ದೇಶೀಯ ವಸ್ತುಗಳು, ಸ್ಥಾನೀಯವಾಗಿ ತಯಾರಿಸಲ್ಪಟ್ಟ ವಸ್ತುಗಳಿಗೆ ಪುಟ್ಟ ಮಾರುಕಟ್ಟೆಯ ರೂಪವನ್ನು ಕೊಟ್ಟಿದ್ದಾರೆ. ಕೊಳ್ಳುವ ವಸ್ತುಗಳಿಗೆ ದೇಶೀಯತೆಯ ಹಾಗು ರಾಷ್ಟ್ರೀಯತೆಯ ಗಂಧವನ್ನು ಲೇಪಿಸಿದ್ದಾರೆ. ಮನೆಯಲ್ಲಿದ್ದುಕೊಂಡೇ ರಾಷ್ಟ್ರದ ಕೆಲಸ ಮಾಡಬೇಕೆನ್ನುವ ಹಂಬಲಿಗರಿಗೆ ಅವಕಾಶವನ್ನು ನೀಡಿದ್ದಾರೆ.
ಎಲ್ಲರಿಗಿಂತ ಭಿನ್ನವಾಗಿ ಆದರೆ ಆ ಭಿನ್ನತೆಯಲ್ಲೂ ಶ್ರೇಷ್ಠತೆಯನ್ನು ಹಾಗು ರಾಷ್ಟ್ರೀಯತೆಯನ್ನು ಅಳವಡಿಸಿಕೊಂಡಿರುವ 'ಓಜಸ್ ನಿಸರ್ಗ' ತಂಡಕ್ಕೆ ನಾವೆಲ್ಲರೂ ಅಭಿನಂದನೆಯನ್ನು ಸಲ್ಲಿಸಲೇಬೇಕು. ಅದಷ್ಟೇ ಅಲ್ಲ. ನಾವು ಸಹ 'ಓಜಸ್ ನಿಸರ್ಗ'ಕ್ಕೆ ಭೇಟಿ ನೀಡಿ ನಮ್ಮ ದೇಶೀಯ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ನಮ್ಮ ಹಸ್ತವನ್ನೂ 'ಓಜಸ್ ನಿಸರ್ಗ' ತಂಡದೊಂದಿಗೆ ಜೋಡಿಸಬೇಕು. ಅದರಲ್ಲೂ ಮುಖ್ಯವಾಗಿ ದಿನೋಪಯೋಗಿ ವಸ್ತುಗಳನ್ನು 'ಓಜಸ್ ನಿಸರ್ಗ'ದಲ್ಲೇ ಕೊಂಡುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು.
ಈ ಮೂಲಕ ಈ ಭೂಮಿ ಹಾಗು ಪ್ರಕೃತಿಯೊಡಗಿನ ನಮ್ಮ ಸಂಬಂಧವನ್ನ ಉತ್ತಮಗೊಳಿಸುವ ಹಾಗು ನಮ್ಮ ಕಾಳಜಿಯನ್ನ ಪ್ರತ್ಯಕ್ಷ ಆಚರಣೆಗೆ ತರುವ ಪ್ರಯತ್ನ ನಮ್ಮೆಲ್ಲರಿಂದ ಆಗಬೇಕು ಎಂಬುದೇ ಅಪೇಕ್ಷೆ. ಸಮಾಜದ ಬಗ್ಗೆ ಹಾಗು ದೇಶದ ಬಗ್ಗೆ ಬರೇ ಮಾತಾಡುವವರ ನಡುವೆ ಭಿನ್ನತೆಯನ್ನು ಮೆರೆಯೋಣ. [ಆರೋಗ್ಯಭಾಗ್ಯ]
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ http://www.ojasnisarga.com
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications