ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿತ್ಯೋತ್ಸವ
- ಕೆ.ಎಸ್.ನಿಸಾರ್ ಅಹಮದ್
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ,
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ -
, ತಾಯಿ, ನಿನಗೆ...
ಇತಿಹಾಸದ
ಹಿಮದಲ್ಲಿನ
ಸಿಂಹಾಸನ
ಮಾಲೆಯಲ್ಲಿ,
ಗತ
ಸಾಹಸ
ಸಾರುತಿರುವ
ಶಾಸನಗಳ
ಸಾಲಿನಲ್ಲಿ,
ಓಲೆಗರಿಯ
ಸಿರಿಗಳಲ್ಲಿ,
ದೇಗುಲಗಳ
ಭಿತ್ತಿಗಳಲಿ
-
,
ತಾಯಿ,
ನಿನಗೆ...
ಹಲವೆನ್ನದ
ಹಿರಿಮೆಯೆ,
ಕುಲವೆನ್ನದ
ಗರಿಮೆಯೆ,
ಸದ್ವಿಕಾಸಶೀಲ
ನುಡಿಯ
ಲೋಕಾವೃತ
ಸೀಮೆಯೆ,
ಈ
ವತ್ಸರ
ನಿರ್ಮತ್ಸರ
ಮನದುದಾರ
ಮಹಿಮೆಯೆ
-
,
ತಾಯಿ,
ನಿನಗೆ...
Comments
Story first published: Friday, May 23, 2003, 5:30 [IST]