ವಿಜಯ ಕರ್ನಾಟಕ-ಅಂಕಿತ ಯುಗಾದಿ ಕಥಾಸ್ಪರ್ಧೆ ಫಲಿತಾಂಶ
ದಿನಪತ್ರಿಕೆ , ವಿಜಯ ಕರ್ನಾಟಕ ಮತ್ತು ಅಂಕಿತ ಪ್ರಕಾಶನ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ತಾರಣ ಯುಗಾದಿ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಪ್ರಥಮ, ದ್ವಿತೀಯ, ತೃತೀಯ ಅತ್ಯುತ್ತಮ ಕಥೆಗಳು ಅನುಕ್ರಮವಾಗಿ 25,000, 20,000 ಮತ್ತು 15,000 ರೂಪಾಯಿ ನಗದು ಬಹುಮಾನಗಳನ್ನು ಪಡೆದಿವೆ. ವಿಮರ್ಶಕ ಜಿ.ಎಸ್. ಆಮೂರ ಮತ್ತು ಕಥೆಗಾರ ವಿವೇಕ ಶಾನಭಾಗ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಮೊದಲ ಬಹುಮಾನ:
ಕತೆ: ತಾಜಮಹಲ್
ಪ್ರಹ್ಲಾದ್ ಅಗಸನ ಕಟ್ಟೆ.
ಎರಡನೆಯ ಬಹುಮಾನ:
ಕತೆ: ಫಾತಿಮಾಗೆ ಮಳೆಯೆಂದರೆ ಇಷ್ಟ
ಸುಮಂಗಲಾ.
ಮೂರನೆಯ ಬಹುಮಾನ:
ಕತೆ: ಶಕುಂತಳಾ
ಗುರುಪ್ರಸಾದ್ ಕಾಗಿನೆಲೆ.
ಮೆಚ್ಚುಗೆ ಪಡೆದ ಕತೆಗಳು:
1.ಭೂಮಿ ತಾಯಿಯ ಮೊಲೆ
ರಘುನಾಥ ಚ.ಹ.
2. ಚೌಕಟ್ಟಿನಾಚೆಯವರು
ಗೀತಾ ವಸಂತ.
3. ಅಸ್ವಸ್ಥರು
ಧರಣಿದೇವಿ ಮಾಲಗತ್ತಿ.
4. ನಿರಂತರ
ಗಂಗಾಧರ ಬೀಚನಹಳ್ಳಿ.
5. ಹಲೋ ಭಾರತಿ
ವಸುಧೇಂದ್ರ.
6. ಚಿತ್ತ
ಅನುಜಯಾ ಎಸ್. ಕುಮಟಾಕರ್.
7. ಉರಿದ ಜೀವ
ಹಳೇಮನೆ ರಾಜಶೇಖರ.
8. ಗುಬ್ಬಿ ಗೂಡು
ಸುನಂದಾ ಪ್ರಕಾಶ ಕಡಮೆ.
9. ಒಂದು ಫೋಟೊದ ನೆಗೆಟಿವ್
ಶ್ರೀಧರ ಬಳಗಾರ
10.ಝುಕ್ಕುಂ ಜಂಗುಂ ಚೋಹೊಚೋ
ರಾಜೀವ ನಾರಾಯಣ ನಾಯಕ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications