ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೇಗೆ ಎಸೆದರೂ ನೆಲಕ್ಕೆ ಬೀಳುವ ಬ್ರಾಹ್ಮಣರು ಬೆಕ್ಕಿನಂತೆ

By Super
|
Google Oneindia Kannada News

ಬೆಳಗಾವಿಯಲ್ಲಿ ಸಹೃದಯರೊಂದಿಗೆ ಗುರುವಾರ ಮುಖಮುಖಿಯಾಗಿದ್ದ ಅನಂತಮೂರ್ತಿಯವರ ಸಂವಾದದ ಮುಖ್ಯಾಂಶಗಳನ್ನು ಈಗಾಗಲೇ ಓದಿದ್ದೀರಿ. ಆ ವರದಿಯಲ್ಲಿ ಬಿಟ್ಟು ಹೋದ ಕೆಲವು ಮುಖ್ಯ ಅಂಶಗಳು : ಬ್ರಾಹ್ಮಣರಿಗೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯಿದೆ. ಬ್ರಾಹ್ಮಣರು ಬೆಕ್ಕಿನಂತೆ. ಹೇಗೆ ಎಸೆದರೂ ಕಾಲೂರಿ ನೆಲಕ್ಕೆ ಬೀಳುವ ಬೆಕ್ಕಿನ ಶಕ್ತಿ ಬ್ರಾಹ್ಮಣರಿಗೂ ಇದೆ.

ಬ್ರಾಹ್ಮಣರಿಗೆ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದಾಗ, ಕೈಗಾರಿಕಾ ಕ್ಷೇತ್ರಕ್ಕೆ ಬಂದು ಅಲ್ಲಿಯೂ ಯಶಸ್ಸು ಕಂಡರು. ಬ್ರಾಹ್ಮಣರನ್ನು ಬೈದರೆ ಹೊಡೆಯುವುದಿಲ್ಲ . ಬೇರೆ ಜಾತಿಯವರನ್ನು ಬೈದರೆ ಹೊಡೆಯುತ್ತಾರೆ. ಪಿ.ಲಂಕೇಶ್‌ ಕನ್ನಡದ ಅತ್ಯುತ್ತಮ ಲೇಖಕರು. ಆದರೆ ಪ್ರತಿವಾರ ಬರೆಯಬೇಕಾದ ತುರ್ತಿನಿಂದ ಅವರು ರಂಜನೀಯವಾಗಿ ಬರೆಯಲು ಪ್ರಯತ್ನಿಸಿದರು.

ಸೃಜನಶೀಲ ಲೇಖಕ ಈ ರೀತಿ ಗರ್ಭ ಧರಿಸುವುದು ಒಳ್ಳೆಯದಲ್ಲ . ಯಾವ ಭಾಷೆ ಸ್ವತಂತ್ರ ಧರ್ಮ ಗ್ರಂಥ ಹೊಂದಿರುತ್ತದೆಯೋ ಅದು ಶ್ರೇಷ್ಠ ಭಾಷೆ. ವೀರಶೈವ ಧರ್ಮದ ಭಾಷೆ ಕನ್ನಡ.

English summary
Discussion program held in Belgaum with jnana peetha awardee Dr. U.R .Ananthamurthy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X