ಆನ್ ಯುವರ್ ಒನ್: ಇದನ್ನು ತಿಳಿಯದವರಿಲ್ಲ.. 2024ರ ಹೊಸ ವರ್ಷದ ವೇಳೆ ಇದೇ ಪದದ ಹಿಂದೆ ಹೊಸ ದಾಖಲೆ ನಿರ್ಮಾಣ-ಏನಿದು?
OYO Room: 2024ರ ಹೊಸ ವರ್ಷದ ಮೊದಲ ರಾತ್ರಿಯಂದು ಓಯೋ ರೂಂ ದಾಖಲೆ ಮಟ್ಟದಲ್ಲಿ ಬುಕ್ಕಿಂಗ್ ಆಗಿದ್ದು, ಇದು ಎಲ್ಲೆಡೆ ಭಾರೀ ಸುದ್ದಿಯಾಗಿತ್ತು. ಹಾಗಾದರೆ ಈ ಓಯೋದ ಪದದ ಅರ್ಥವೇನು ಹಾಗೂ ಈ ಹೆಸರು ಇಡಲು ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಓಯೋ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಈಗಿನ ಕಾಲದಲ್ಲಿ. ಇದರ ಬಗ್ಗೆ ತಿಳಿಯದವರ ಸಂಖ್ಯೆಯೇ ತುಂಬಾ ಕಡಿಮೆ. ಈ ಹೆಸರು ತೆಗೆದ ತಕ್ಷಣ ಬಹುತೇಕರು ನಾಚಿ ನೀರಾಗಿಬಿಡುತ್ತಾರೆ. ಇನ್ನೂ ಕೆಲವರು ಕಾಮನ್ ರೀತಿಯಲ್ಲಿ ನುಸುನಕ್ಕು ಸಮ್ಮನಾಗಿಬಿಡುತ್ತಾರೆ. ಮತ್ತೊಂದು ವರ್ಗ ಪ್ರವಾಸಿಗರು ಕೂಡ ಇರುತ್ತಾರೆ. ಒಂದು ವೇಳೆ ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲದಿದ್ದರೆ, ಕೊನೆಗೆ ಈ ಓಯೋ ರೂಂ ಬುಕ್ ಮಾಡಿ ಅಲ್ಲಿಯೇ ತಂಗುತ್ತಾರೆ.

ಮಾಹಿತಿಯ ಪ್ರಕಾರ, ಓಯೋ ರೂಂಗಳನ್ನು ಅತೀ ಹೆಚ್ಚು ಬಳಕೆ ಮಾಡಿಕೊಳ್ಳುವವರೇ ಯುವಕ, ಯುವತಿಯರೇ ಆಗಿರುತ್ತಾರೆ. ತಮ್ಮ ಆಪ್ತೆ ಅಥವಾ ಆಫ್ತನೊಂದಿಗೆ ಭೇಟಿ ನೀಡುತ್ತಾರೆ ಎನ್ನುವ ಮಾಹಿತಿಯಿದೆ. ಹಾಗಾದರೆ ಈ ಓಯೋ ಪದದ ಅರ್ಥ ಏನೆಂದು ಇಲ್ಲಿ ತಿಳಿಯಿರಿ. ಇದು ದೇಶಾದ್ಯಂತ ತುಂಬಾ ಜನಪ್ರಿಯವಾಗಿದ್ದು, ಇದರ ಬಗ್ಗೆ ಚಿಕ್ಕವರಿಂದ ಹಿಡಿದು ವಯಸ್ಕರವರೆಗೆ ಗೊತ್ತೇ ಇರುತ್ತದೆ.
ಇಲ್ಲಿ ಕಡಿಮೆ ಬೆಲೆಗೆ ಕೊಠಡಿಗಳು ಇಲ್ಲಿ ಲಭ್ಯ ಇರುತ್ತವೆ. ಬೇರೆ ಯಾವುದೇ ಹೋಟೆಲ್ನಲ್ಲಿ ಕೊಠಡಿಯನ್ನು ಕಾಯ್ದಿರಿಸುವುದು ದೀರ್ಘ ಪ್ರಕ್ರಿಯೆ ಆಗಿದೆ. ಅದರೆ ಓಯೋನಲ್ಲಿ ಕೊಠಡಿಯನ್ನು ಕಾಯ್ದಿರಿಸಲು ಹೆಚ್ಚಿನ ದಾಖಲೆಗಳನ್ನು ನೀಡುವ ಅಗತ್ಯ ಇರುವುದಿಲ್ಲ. ಎಲ್ಲಿಂದಲಾದರೂ ಸುಲಭವಾಗಿ ಬುಕ್ ಮಾಡಿ ರೂಂ ಪಡೆಯಬಹುದಾಗಿದೆ.
ಇನ್ನು ಇದುವರರೆಗೂ ಬಹುತೇ ಮಂದಿ ಓಯೋ ರೂಂ ಬಳಕೆ ಮಾಡಿಕೊಂಡಿರುತ್ತಾ, ಆದರೆ ಈ ಪದದ ಅರ್ಥವನ್ನು ತಿಳಿದುಕೊಂಡಿರುವುದಿಲ್ಲ. ಓಯೋ ಮಾಲೀಕ ರಿತೇಶ್ ಅಗರ್ವಾಲ್ ಅವರು ಅದನ್ನು ಆರಂಭಿಸಿದಾಗ ಅದಕ್ಕೆ 'ಒರವಲ್' ಎಂದು ಹೆಸರಿಟ್ಟರು. ಆದರೆ 2013ರಲ್ಲಿ ಅದರ ಹೆಸರನ್ನು OYO ರೂಮ್ಸ್ ಎಂದು ಬದಲಾಯಿಸಿದರು. ಈ OYOನ ಪೂರ್ಣ ಹೆಸರು 'ಆನ್ ಯುವರ್ ಓನ್' ಆಗಿದ್ದು, ಓಯೋ ಕೊಠಡಿಯನ್ನು ಬುಕ್ ಮಾಡಿದವರು ಅದನ್ನು ತಮ್ಮ ಸ್ವಂತ ಕೊಠಡಿ ಎಂದು ಪರಿಗಣಿಸುವ ಉದ್ದೇಶದಿಂದ ಓಯೋ ಎಂದು ಹೆಸರಿಸಲಾಗಿದೆ.
-
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ












Click it and Unblock the Notifications