Satyanarayan Vrat List 2024: 2024ರ ಜನವರಿಯಿಂದ ಡಿಸೆಂಬರ್ವರೆಗೆ ಸತ್ಯನಾರಾಯಣ ವ್ರತದ ದಿನಾಂಕ ಇಲ್ಲಿದೆ
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಸತ್ಯನಾರಾಯಣ ವ್ರತಕ್ಕೆ ವಿಶೇಷ ಮಹತ್ವವಿದೆ. ಈ ದಿನ ಉಪವಾಸ ಮಾಡುವ ಮೂಲಕ ವಿಷ್ಣುವಿನ ಪೂಜೆ ಮಾಡಲಾಗುತ್ತದೆ. ಇದನ್ನು ಪ್ರತಿ ತಿಂಗಳ ಹುಣ್ಣಿಮೆಯಂದು ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಪರಿಗಣಿಸಲಾಗಿದೆ.
ಪೂರ್ಣಿಮೆ ಅಥವಾ ಹುಣ್ಣಿಮೆಯನ್ನು ಬಹಳ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ವಿವಿಧ ರೀತಿಯ ಪೂಜೆಯನ್ನು ಸಹ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ವಿಷ್ಣುವಿನ ಹಲವು ರೂಪಗಳಿವೆ. ಅವುಗಳಲ್ಲಿ ಒಂದು ಶ್ರೀ ಸತ್ಯನಾರಾಯಣ ಕೂಡ. ಶ್ರೀ ಹರಿಯ ಈ ರೂಪವನ್ನು ಸತ್ಯದ ರೂಪವೆಂದು ಪರಿಗಣಿಸಲಾಗಿದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಸತ್ಯನಾರಾಯಣ ಪೂಜೆ ಮತ್ತು ಉಪವಾಸವನ್ನು ಮಾಡುವುದರಿಂದ ಆರೋಗ್ಯ, ಸಮೃದ್ಧಿ, ಸಂಪತ್ತು ಸಿಗುತ್ತದೆ. ಮುಖ್ಯವಾಗಿ ಸತ್ಯನಾರಾಯಣ ಪೂಜೆಯನ್ನು ಯಾವುದೇ ತಿಂಗಳ ಶುಕ್ಲಪಕ್ಷದ ಶುಭ ಸಮಯದಲ್ಲಿ ಮಾಡಬಹುದು. ಆದರೆ ಹುಣ್ಣಿಮೆ ದಿನ ಮನೆಯಲ್ಲಿ ಸತ್ಯನಾರಾಯಣ ಕತೆ ಮಾಡಿಸುವುದು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಹಾಗಾದರೆ 2024ರಲ್ಲಿ ಸತ್ಯನಾರಾಯಣ ವ್ರತವನ್ನು ಯಾವಾಗ ಆಚರಿಸಲಾಗುತ್ತದೆ ಎಂದು ತಿಳಿಯೋಣ.
ಪುಷ್ಯ ಪೂರ್ಣಿಮಾ ಜನವರಿ 25 ರಂದು
ಪುಷ್ಯ ಪೂರ್ಣಿಮಾ ಉಪವಾಸವು 25 ಜನವರಿ 2024, ಬುಧವಾರದಂದು ಇರುತ್ತದೆ. ಮಾಘ ಪೂರ್ಣಿಮಾ ಉಪವಾಸ 24 ಫೆಬ್ರವರಿ 2024 ಶನಿವಾರ, ಪಾಲ್ಗುಣ ಪೂರ್ಣಿಮಾ 24 ಮಾರ್ಚ್ 2024 ಭಾನುವಾರ, ಚೈತ್ರ ಪೂರ್ಣಿಮಾ 23 ಏಪ್ರಿಲ್ 2024 ಮಂಗಳವಾರ,
ವೈಶಾಖ ಪೂರ್ಣಿಮಾ ಗುರುವಾರ 23 ಮೇ 2024, ಜ್ಯೇಷ್ಠ ಪೂರ್ಣಿಮಾ 21 ಜೂನ್ 2024 ಪೂರ್ಣಿಮಾ ಶುಕ್ರವಾರ, ಆಷಾಢ ಪೂರ್ಣಿಮಾ 21 ಜುಲೈ 2024 ಭಾನುವಾರ, ಶ್ರಾವಣ ಪೂರ್ಣಿಮಾ 19 ಆಗಸ್ಟ್ 2024 ಸೋಮವಾರ, ಭಾದ್ರಪದ ಪೂರ್ಣಿಮಾ ಮಂಗಳವಾರ 17 ಸೆಪ್ಟೆಂಬರ್ 2024, ಅಶ್ವಿನ್ ಪೂರ್ಣಿಮಾ 17 ಅಕ್ಟೋಬರ್ 2024 ಗುರುವಾರ, ಕಾರ್ತಿಕ ಪೂರ್ಣಿಮಾ 15 ನವೆಂಬರ್ 2024 ಶುಕ್ರವಾರ, ಮಾರ್ಗಶೀರ್ಷ ಪೂರ್ಣಿಮೆಯು ಭಾನುವಾರ 15 ಡಿಸೆಂಬರ್ 2024 ರಂದು ಬರುತ್ತದೆ.

ಸತ್ಯನಾರಾಯಣ ವ್ರತ 2024ರ ಪಟ್ಟಿ
ಪುಷ್ಯ ಪೂರ್ಣಿಮಾ - ಜನವರಿ 25, 2024 (ಬುಧವಾರ)
ಮಾಘ ಪೂರ್ಣಿಮಾ - ಫೆಬ್ರವರಿ 24, 2024 (ಶನಿವಾರ)
ಪಾಲ್ಗುಣ ಪೂರ್ಣಿಮಾ - ಮಾರ್ಚ್ 24, 2024 (ಭಾನುವಾರ)
ಚೈತ್ರ ಪೂರ್ಣಿಮಾ - ಏಪ್ರಿಲ್ 23, 2024 (ಮಂಗಳವಾರ)
ವೈಶಾಖ ಪೂರ್ಣಿಮಾ - ಮೇ 23, 2024 (ಗುರುವಾರ)
ಜ್ಯೇಷ್ಠ ಪೂರ್ಣಿಮಾ - ಜೂನ್ 21, 2024 ಪೂರ್ಣಿಮಾ (ಶುಕ್ರವಾರ)
ಆಷಾಢ ಪೂರ್ಣಿಮಾ - 21 ಜುಲೈ 2024 (ಭಾನುವಾರ)
ಶ್ರಾವಣ ಪೂರ್ಣಿಮಾ - ಆಗಸ್ಟ್ 19, 2024 (ಸೋಮವಾರ)
ಭಾದ್ರಪದ ಪೂರ್ಣಿಮಾ - ಸೆಪ್ಟೆಂಬರ್ 17, 2024 (ಮಂಗಳವಾರ)
ಅಶ್ವಿನ್ ಪೂರ್ಣಿಮಾ - ಅಕ್ಟೋಬರ್ 17, 2024 (ಗುರುವಾರ)
ಕಾರ್ತಿಕ ಪೂರ್ಣಿಮಾ - ನವೆಂಬರ್ 15, 2024 (ಶುಕ್ರವಾರ)
ಮಾರ್ಗಶೀರ್ಷ ಪೂರ್ಣಿಮಾ - ಡಿಸೆಂಬರ್ 15, 2024 (ಭಾನುವಾರ)
-
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ












Click it and Unblock the Notifications