Satyanarayan Vrat List 2024: 2024ರ ಜನವರಿಯಿಂದ ಡಿಸೆಂಬರ್ವರೆಗೆ ಸತ್ಯನಾರಾಯಣ ವ್ರತದ ದಿನಾಂಕ ಇಲ್ಲಿದೆ
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಸತ್ಯನಾರಾಯಣ ವ್ರತಕ್ಕೆ ವಿಶೇಷ ಮಹತ್ವವಿದೆ. ಈ ದಿನ ಉಪವಾಸ ಮಾಡುವ ಮೂಲಕ ವಿಷ್ಣುವಿನ ಪೂಜೆ ಮಾಡಲಾಗುತ್ತದೆ. ಇದನ್ನು ಪ್ರತಿ ತಿಂಗಳ ಹುಣ್ಣಿಮೆಯಂದು ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಪರಿಗಣಿಸಲಾಗಿದೆ.
ಪೂರ್ಣಿಮೆ ಅಥವಾ ಹುಣ್ಣಿಮೆಯನ್ನು ಬಹಳ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ವಿವಿಧ ರೀತಿಯ ಪೂಜೆಯನ್ನು ಸಹ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ವಿಷ್ಣುವಿನ ಹಲವು ರೂಪಗಳಿವೆ. ಅವುಗಳಲ್ಲಿ ಒಂದು ಶ್ರೀ ಸತ್ಯನಾರಾಯಣ ಕೂಡ. ಶ್ರೀ ಹರಿಯ ಈ ರೂಪವನ್ನು ಸತ್ಯದ ರೂಪವೆಂದು ಪರಿಗಣಿಸಲಾಗಿದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಸತ್ಯನಾರಾಯಣ ಪೂಜೆ ಮತ್ತು ಉಪವಾಸವನ್ನು ಮಾಡುವುದರಿಂದ ಆರೋಗ್ಯ, ಸಮೃದ್ಧಿ, ಸಂಪತ್ತು ಸಿಗುತ್ತದೆ. ಮುಖ್ಯವಾಗಿ ಸತ್ಯನಾರಾಯಣ ಪೂಜೆಯನ್ನು ಯಾವುದೇ ತಿಂಗಳ ಶುಕ್ಲಪಕ್ಷದ ಶುಭ ಸಮಯದಲ್ಲಿ ಮಾಡಬಹುದು. ಆದರೆ ಹುಣ್ಣಿಮೆ ದಿನ ಮನೆಯಲ್ಲಿ ಸತ್ಯನಾರಾಯಣ ಕತೆ ಮಾಡಿಸುವುದು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಹಾಗಾದರೆ 2024ರಲ್ಲಿ ಸತ್ಯನಾರಾಯಣ ವ್ರತವನ್ನು ಯಾವಾಗ ಆಚರಿಸಲಾಗುತ್ತದೆ ಎಂದು ತಿಳಿಯೋಣ.
ಪುಷ್ಯ ಪೂರ್ಣಿಮಾ ಜನವರಿ 25 ರಂದು
ಪುಷ್ಯ ಪೂರ್ಣಿಮಾ ಉಪವಾಸವು 25 ಜನವರಿ 2024, ಬುಧವಾರದಂದು ಇರುತ್ತದೆ. ಮಾಘ ಪೂರ್ಣಿಮಾ ಉಪವಾಸ 24 ಫೆಬ್ರವರಿ 2024 ಶನಿವಾರ, ಪಾಲ್ಗುಣ ಪೂರ್ಣಿಮಾ 24 ಮಾರ್ಚ್ 2024 ಭಾನುವಾರ, ಚೈತ್ರ ಪೂರ್ಣಿಮಾ 23 ಏಪ್ರಿಲ್ 2024 ಮಂಗಳವಾರ,
ವೈಶಾಖ ಪೂರ್ಣಿಮಾ ಗುರುವಾರ 23 ಮೇ 2024, ಜ್ಯೇಷ್ಠ ಪೂರ್ಣಿಮಾ 21 ಜೂನ್ 2024 ಪೂರ್ಣಿಮಾ ಶುಕ್ರವಾರ, ಆಷಾಢ ಪೂರ್ಣಿಮಾ 21 ಜುಲೈ 2024 ಭಾನುವಾರ, ಶ್ರಾವಣ ಪೂರ್ಣಿಮಾ 19 ಆಗಸ್ಟ್ 2024 ಸೋಮವಾರ, ಭಾದ್ರಪದ ಪೂರ್ಣಿಮಾ ಮಂಗಳವಾರ 17 ಸೆಪ್ಟೆಂಬರ್ 2024, ಅಶ್ವಿನ್ ಪೂರ್ಣಿಮಾ 17 ಅಕ್ಟೋಬರ್ 2024 ಗುರುವಾರ, ಕಾರ್ತಿಕ ಪೂರ್ಣಿಮಾ 15 ನವೆಂಬರ್ 2024 ಶುಕ್ರವಾರ, ಮಾರ್ಗಶೀರ್ಷ ಪೂರ್ಣಿಮೆಯು ಭಾನುವಾರ 15 ಡಿಸೆಂಬರ್ 2024 ರಂದು ಬರುತ್ತದೆ.

ಸತ್ಯನಾರಾಯಣ ವ್ರತ 2024ರ ಪಟ್ಟಿ
ಪುಷ್ಯ ಪೂರ್ಣಿಮಾ - ಜನವರಿ 25, 2024 (ಬುಧವಾರ)
ಮಾಘ ಪೂರ್ಣಿಮಾ - ಫೆಬ್ರವರಿ 24, 2024 (ಶನಿವಾರ)
ಪಾಲ್ಗುಣ ಪೂರ್ಣಿಮಾ - ಮಾರ್ಚ್ 24, 2024 (ಭಾನುವಾರ)
ಚೈತ್ರ ಪೂರ್ಣಿಮಾ - ಏಪ್ರಿಲ್ 23, 2024 (ಮಂಗಳವಾರ)
ವೈಶಾಖ ಪೂರ್ಣಿಮಾ - ಮೇ 23, 2024 (ಗುರುವಾರ)
ಜ್ಯೇಷ್ಠ ಪೂರ್ಣಿಮಾ - ಜೂನ್ 21, 2024 ಪೂರ್ಣಿಮಾ (ಶುಕ್ರವಾರ)
ಆಷಾಢ ಪೂರ್ಣಿಮಾ - 21 ಜುಲೈ 2024 (ಭಾನುವಾರ)
ಶ್ರಾವಣ ಪೂರ್ಣಿಮಾ - ಆಗಸ್ಟ್ 19, 2024 (ಸೋಮವಾರ)
ಭಾದ್ರಪದ ಪೂರ್ಣಿಮಾ - ಸೆಪ್ಟೆಂಬರ್ 17, 2024 (ಮಂಗಳವಾರ)
ಅಶ್ವಿನ್ ಪೂರ್ಣಿಮಾ - ಅಕ್ಟೋಬರ್ 17, 2024 (ಗುರುವಾರ)
ಕಾರ್ತಿಕ ಪೂರ್ಣಿಮಾ - ನವೆಂಬರ್ 15, 2024 (ಶುಕ್ರವಾರ)
ಮಾರ್ಗಶೀರ್ಷ ಪೂರ್ಣಿಮಾ - ಡಿಸೆಂಬರ್ 15, 2024 (ಭಾನುವಾರ)
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications