ಸುಗ್ಗಿ ಹಿಗ್ಗಿನ ಸಂಕೇತ ಮಕರ ಸಂಕ್ರಾಂತಿ

ಮಕರ ಸಂಕ್ರಮಣದ ಇನ್ನೊಂದು ಮಹತ್ವವೇನೆಂದರೆ, ಇಚ್ಛಾಮರಣದ ವರ ಪಡೆದಿದ್ದ ಭೀಷ್ಮಾಚಾರ್ಯರು, ಕುರುಕ್ಷೇತ್ರದಲ್ಲಿ ಕೌರವ, ಪಾಂಡವರ ಯುದ್ಧಾನಂತರ, ಉತ್ತರಾಯಣದಲ್ಲಿ ಪ್ರಾಣ ಬಿಟ್ಟರೆ ಸ್ವರ್ಗದ ಬಾಗಿಲು ತೆರೆದಿರುತ್ತದೆ, ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆಯಿಂದ ಶರಶಯ್ಯೆಯಲ್ಲೇ ಮಲಗಿದ್ದರು. ಉತ್ತರಾಯಣ ಆರಂಭವಾದ ಮೇಲೆ ಪ್ರಾಣತ್ಯಾಗ ಮಾಡಿದರು. ಪಿತೃಗಳ ಮುಕ್ತಿಗಾಗಿ ಮಹಾರಾಜ ಭಗೀರಥ ತಪಸ್ಸು ಮಾಡಿ ಗಂಗೆಯನು ಭುವಿಗೆ ಕರೆದು ತಂದ, ಪಿತೃಗಳಿಗೆ ಸಂಕ್ರಮಣದಂದು ಗಂಗಾಜಲ ತರ್ಪಣ ನೀಡಿದನೆಂದು ಗಂಗೆಯಲಿ ಸ್ನಾನ ಮಾಡಿದರೆ ಪುಣ್ಯವೆಂದು ಗಂಗಾತೀರ ನಿವಾಸಿಗಳ ಅಚಲ ನಂಬಿಕೆ.
ದಕ್ಷಿಣಾಯಣದಲಿ ಸೂರ್ಯನ ಪ್ರಖರತೆ, ಶಾಖ ಹಾಗೂ ಹಗಲು ಕಡಿಮೆ, ಚಳಿಯ, ಶೀತ ವಾತಾವರಣ, ರಾತ್ರಿ ಹೆಚ್ಚಾಗಿರುತ್ತದೆ. ಜೀವಲೋಕ ಕುಗ್ಗುವುದು. ಉತ್ತರಾಯಣದಲಿ ಹಗಲು ಹೆಚ್ಚು, ಬೆಚ್ಚನೆಯ ವಾತಾವರಣ, ಸೂರ್ಯನ ಪ್ರಖರತೆ, ಶಾಖ ಹೆಚ್ಚುತ್ತದೆ. ಪ್ರಕೃತಿಯಲಿ ಹೆಚ್ಚು ಲವಲವಿಕೆ ಮೂಡುತ್ತದೆ. ಇದು ಹಿಗ್ಗುವುದರ ಸಂಕೇತ.
ಹಣ್ಣೆಲೆಗಳು ಉದುರಿ, ಮದುಮಗಳಂತೆ ಹಸಿರು ಸೀರೆಯನುಟ್ಟು ಉತ್ತರಾಯಣ ಸ್ವಾಗತಕೆ ಸಜ್ಜಾದ ವನದೇವಿ, ವರುಷದ ದುಡಿಮೆಯ ಫಲದ ಭಾಗ್ಯವನು ಮನೆ ತುಂಬಿಸಿಕೊಂಡು ಸಂತೃಪ್ತಿಯ ನಗೆ ಸೂಸುವ ಕೃಷಿಕ. ಸಂಕ್ರಾಂತಿ ಇಡೀ ಪ್ರಕೃತಿ ಮತ್ತು ಮನುಷ್ಯನ ಬದುಕಿನಲಿ ಮೂಡುವ ಹೊಸ ಪರ್ವಕಾಲ. ಸಂಕ್ರಾಂತಿ ಹೊಸವರುಷದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿ, ವಸಂತದ ಆಗಮನದ ನಿರೀಕ್ಷೆಯ, ಭರವಸೆಯ, ಹುರುಪನ್ನು ತರುವ ಹಬ್ಬ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications