ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆನಂದ ಜ್ಯೋತಿ
ಅಮ್ಮ
ಎನುವ
ಸವಿ
ಮಾತು
ಎಂಥ
ಚೆನ್ನ
ಮನದೀ
ತುಡಿತಾ
ಏನೋ
ಸೆಳೆತಾ
।ಅಮ್ಮಾ
।
ಬಿಡದ
ಬಂಧನವು
ಪ್ರೇಮ
ಚಂದನವು
ಅರಿಯದೂ
ಮನ
ಅರಿಯದೂ
ನಡೆದ
ದಾರಿಗಳ
ಸ್ಮರಣೆ
ಮೂಡುತಲೀ
ಅಳುವುದೂ
ಮನ
ಅಳುವುದೂ
ಮರೆಯದಾ
ನೆನಪಿನಾ
ಸುಳಿಯಲಿ
ಸಿಲುಕಿದೆ
ಸುಖ
ಶಾಂತಿ
ಕಾಣದೆ
।ಅಮ್ಮಾ।
ಬದುಕು
ಎನುವುದು
ಒಗಟು
ಎಂಬುದನ್ನು
ತಿಳಿದರೇ
ಮನ
ತಿಳಿದರೇ
ಮಿಡಿದ
ಕಂಬನಿಗೆ
ಸುಡುವ
ತನ್ನೆದೆಗೆ
ಹೆದರದೂ
ಮನ
ಹೆದರದೂ
ಆತುರಾ
ಕುಣಿದರೆ
ಕಾತುರಾ
ಕೆಣಕಿದರೆ
ಸುಖ
ಶಾಂತಿ
ಎಲ್ಲಿದೆ
।ಅಮ್ಮಾ
।
Comments
Story first published: Friday, February 14, 2003, 5:30 [IST]