ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನಂದ ಜ್ಯೋತಿ

By Staff
|
Google Oneindia Kannada News

ಅಮ್ಮ ಎನುವ ಸವಿ ಮಾತು ಎಂಥ ಚೆನ್ನ
ಮನದೀ ತುಡಿತಾ ಏನೋ ಸೆಳೆತಾ ।ಅಮ್ಮಾ ।

ಬಿಡದ ಬಂಧನವು ಪ್ರೇಮ ಚಂದನವು
ಅರಿಯದೂ ಮನ ಅರಿಯದೂ
ನಡೆದ ದಾರಿಗಳ ಸ್ಮರಣೆ ಮೂಡುತಲೀ
ಅಳುವುದೂ ಮನ ಅಳುವುದೂ
ಮರೆಯದಾ ನೆನಪಿನಾ ಸುಳಿಯಲಿ
ಸಿಲುಕಿದೆ ಸುಖ ಶಾಂತಿ ಕಾಣದೆ ।ಅಮ್ಮಾ।

ಬದುಕು ಎನುವುದು ಒಗಟು
ಎಂಬುದನ್ನು ತಿಳಿದರೇ
ಮನ ತಿಳಿದರೇ
ಮಿಡಿದ ಕಂಬನಿಗೆ ಸುಡುವ
ತನ್ನೆದೆಗೆ ಹೆದರದೂ ಮನ ಹೆದರದೂ
ಆತುರಾ ಕುಣಿದರೆ ಕಾತುರಾ ಕೆಣಕಿದರೆ
ಸುಖ ಶಾಂತಿ ಎಲ್ಲಿದೆ ।ಅಮ್ಮಾ ।

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X