ತೋಟದಲ್ಲಿ ಉದುರಿವೆ ಆಗಸದ ನಕ್ಷತ್ರಗಳು

ಕ್ರಿಶ್ಚಿಯನ್ನರ ಒಡೆಯನಾದ ಯೇಸು ಕ್ರಿಸ್ತನನ್ನು ಆರಾಧಿಸುವುದು ಮತ್ತು ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವುದೇ ಈ ಅಲಂಕಾರದ ಉದ್ದೇಶ. ಈ ಹಬ್ಬವನ್ನು ವಿಶೇಷವಾಗಿ ಆಚರಿಸಲು, ಮನೆಯ ಆವರಣ ಮತ್ತು ತೋಟವನ್ನು ಒಪ್ಪವಾಗಿ ಅಲಂಕಾರ ಮಾಡಲು ನಾನಾ ವಿಧಾನಗಳಿವೆ. ಇವು ನಿಮ್ಮ ಹೂ ತೋಟವನ್ನು ತಾರಾ ತೋಟವನ್ನಾಗಿ ಮಾಡುತ್ತದೆ. ಕ್ರಿಸ್ಮಸ್ ಹಬ್ಬಕ್ಕೆ ವಿಶೇಷ ಅಲಂಕಾರ ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.
ಲೈಟಿಂಗ್ : ಅಲಂಕಾರ ಎಂದ ಮೇಲೆ ಬೆಳಕು ಇರಲೇಬೇಕು. ಅದಕ್ಕಾಗಿ ವಿಧವಿಧದ ಲೈಟ್ ಗಳು ಲಭ್ಯವಿದೆ. ಅವುಗಳನ್ನು ಬಳಸಿ ಮನೆಗೆ ಮೆರುಗು ತರಬಹುದು. ಅದರಲ್ಲೂ ರೋಪ್ ಲೈಟ್ ನಿಂದ ತೋಟವನ್ನು ಅಲಂಕರಿಸಿದರೆ ತೋಟ ಇನ್ನೂ ಸುಂದರವಾಗಿರುತ್ತೆ.
ಬಲ್ಬ್ : ಅನೇಕ ವಿನ್ಯಾಸದ ಬಲ್ಬ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಇವುಗಳನ್ನು ಬಳಸಿ ತೋಟದ ಅಲಂಕಾರ ಹೆಚ್ಚಿಸಬಹುದು. ಸುಂದರವಾದ, ಅನೇಕ ಬಣ್ಣದ ಬಲ್ಬ್ ಗಳನ್ನು ಕ್ರಿಸ್ಮಸ್ ಗಿಡಕ್ಕೆ ಜೋಡಿಸಿ ಅಲಂಕರಿಸಬಹುದು.
ಹೂಗಳು : ಬಲ್ಬ್ ಅಥವಾ ಲೈಟ್ ಗಳು ರಾತ್ರಿಗೆ ಚೆಂದ. ಹಗಲಿನಲ್ಲಿ ಕೂಡ ಗಿಡ ಆಕರ್ಷಕವಾಗಿ ಕಾಣಲು ಹೂವಿನ ಅಲಂಕಾರ ಮಾಡಬಹುದು. ಅಲಂಕರಿಸಲು ನೈಸರ್ಗಿಕ ಹೂ ಅಷ್ಟೆ ಅಲ್ಲ ಪ್ಲಾಸ್ಟಿಕ್ ಹೂವನ್ನೂ ಬಳಸಬಹುದು. ಪ್ಲಾಸ್ಟಿಕ್ ಹೂವಿನಿಂದ ಅಲಂಕರಿಸುವುದರ ಒಂದು ಪ್ರಯೋಜನವೆಂದರೆ ಅಲಂಕಾರ ಹೊಸ ವರ್ಷಕ್ಕೂ ಹಾಗೆ ಇರುತ್ತದೆ, ನೈಸರ್ಗಿಕ ಹೂಗಳು ಬಾಡಿ ಹೋಗಿರುತ್ತವೆ.
ಚೆಂಡು ಮತ್ತು ರಿಬ್ಬನ್ : ಹೊಳೆಯುವಂತಹ ಚೆಂಡು ಮತ್ತು ಕೆಂಪು ರಿಬ್ಬನ್ ಬಳಸಿ ಅಲಂಕಾರ ಮಾಡಿದರೆ ತೋಟ ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಈ ರೀತಿಯ ಅಲಂಕಾರವನ್ನು ಬಾಗಿಲಿನವರೆಗೆ ಮಾಡಿ ಮಧ್ಯದಲ್ಲಿ ಚಿಕ್ಕ ಗಿಫ್ಟ್ ಬಾಕ್ಸ್ ಗಳನ್ನು ನೇತು ಹಾಕಿದರೆ ತೋಟ ಹಗಲಿನಲ್ಲಿಯೂ, ರಾತ್ರಿಯಲ್ಲಿಯೂ ಮಿರ ಮಿರನೆ ಮಿನುಗುತ್ತಿರುತ್ತವೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications