WWWಗೆ 30ರ ಹರೆಯ, ಗೂಗಲ್ ಡೂಡ್ಲ್ ನಿಂದ ಸಂಭ್ರಮಾಚರಣೆ
ಬೆಂಗಳೂರು, ಮಾರ್ಚ್ 12: ಇಂಟರ್ನೆಟ್ ಬಲ್ಲವರಿಗೆ ಬ್ರೌಸ್ ಮಾಡುವಾಗ URL ಹಾಕುವಾಗ ಕಾಣ ಸಿಗುವ WWW ಎಂಬ ಜಾಲಕ್ಕೆ ಇಂದು 30ನೇ ಹುಟ್ಟುಹಬ್ಬ. World Wide Web (WWW) 30ನೇ ಹುಟ್ಟುಹಬ್ಬದ ಸಂಭ್ರಮವನ್ನು ಸರ್ಚ್ ಇಂಜಿನ್ ದೈತ್ಯ ಗೂಗಲ್ ವಿಶೇಷವಾದ ಡೂಡ್ಲ್ ಮೂಲಕ ಆಚರಿಸುತ್ತಿದೆ.
ಯೂರೋಪಿನ CERN ಲ್ಯಾಬಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟಿಷ್ ವೈದ್ಯ ಸರ್ ಟಿಮ್ ಬರ್ನರ್ಸ್ ಲೀ ಎಂಬುವರು ಮಾರ್ಚ್ 12, 1989ರಂದು ನ್ಫರ್ಮೇಷನ್ ಮ್ಯಾನೇಜ್ಮೆಂಟ್: ಎ ಪ್ರೊಪೋಸಲ್ ಎಂಬ ವರದಿಯನ್ನು ಸಲ್ಲಿಸಿದ್ದರು. ವ್ಯವಸ್ಥಿತವಾಗಿ ಮಾಹಿತಿಯನ್ನು ಸುರಕ್ಷಿತವಾಗಿ ಒದಗಿಸುವ ಜಾಲದ ಉಗಮಕ್ಕೆ ಇದು ನಾಂದಿ ಹಾಡಿತು.

ಸ್ವಿಟ್ಜರ್ಲೆಂಡಿನ ಅಣುಭೌತಶಾಸ್ತ್ರ ಪ್ರಯೋಗಾಲಯ ಎನಿಸಿರುವ ಸಿಇಆರ್ಎನ್ನಲ್ಲಿರುವ ವಿಜ್ಞಾನಿಗಳಿಗೆ ತಮ್ಮ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಮಾತ್ರ WWW ಸೀಮಿತವಾಗಿತ್ತು. ನಂತರ ಎಚ್ಟಿಎಂಎಲ್ ಲಾಂಗ್ವೇಜ್ ಬಳಸಿ ಎಚ್ಟಿಟಿಪಿ ಅಪ್ಲಿಕೇಷನ್ಮತ್ತು WorldWideWeb.app ಅನ್ನು ಅಭಿವೃದ್ಧಿಪಡಿಸಲಾಯಿತು, ಹೈಪರ್ ಟೆಕ್ಸ್ಟ್ ಲಿಂಕ್ ಗಳ ಮೂಲಕ ಒಂದು ವೆಬ್ ಪುಟ ಒಂದು ಪದವನ್ನು ಕ್ಲಿಕ್ ಮಾಡಿದ ತಕ್ಷಣ ಅದು ನೇರವಾಗಿ ಸಂಪರ್ಕ ಸಾಧಿಸುವುದನ್ನು ಕಾಣಲಾಯಿತು.

WWW ಎಂಬುದು ಆನ್ ಲೈನ್ ಅಪ್ಲಿಕೇಷನ್ ಆಗಿದ್ದು, ಎಚ್ ಟಿ ಎಂಎಲ್ ಲಾಂಗ್ವೇಜ್, URL ವಿಳಾಸ, ಹೈಪರ್ ಟೆಕ್ಸ್ಟ್ ಟ್ರಾನ್ಸ್ ಫರ್ ಪ್ರೊಟೊಕಾಲ್ ಅಥವಾ HTTP ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಗೂಗಲ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದೆ. ಗೂಗಲ್ ಡೂಡ್ಲ್ ನಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಹಂತಗಳನ್ನು ಪ್ರದರ್ಶಿಸಲಾಗಿದೆ. ಡೆಸ್ಕ್ ಟಾಪ್ ಮಾನಿಟರ್ ನಿಂದ ಇಂದಿನ ಅತಿವೇಗದ ಡೌನ್ ಲೋಡ್ ಯುಗದ ತನಕ ವಿವರ ಸಿಗಲಿದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಿರಿ
ಇಂಟರ್ನೆಟ್ ಆವಿಷ್ಕರಿಸಿದ್ದು ಯಾರು? ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications