Fact Check: ಜಪಾನ್ ಸ್ಟೇಡಿಯಂನಲ್ಲಿ ಹಾರುವ ತಟ್ಟೆಗಳು ಪ್ರತ್ಯಕ್ಷ
ಜಪಾನ್, ಅಕ್ಟೋಬರ್ 06: ನಮ್ಮ ಬ್ರಾಹ್ಮಾಂಡದಲ್ಲಿ ಅನೇಕ ರಹಸ್ಯಗಳು ಅಡಗಿಕೊಂಡಿವೆ. ಮಾನವನ ಜ್ಞಾನ ವಿಕಾಸವಾದಂತೆಲ್ಲಾ ಈ ರಹಸ್ಯಗಳು ಒಂದೊಂದಾಗಿ ತೆರೆಯುತ್ತಾ ಹೋಗುತ್ತವೆ.
ಇದೀಗ ಜಪಾನ್ ಸ್ಟೇಡಿಯಂ ಒಂದರಲ್ಲಿ ಹಾರುವ ತಟ್ಟೆಗಳು ಪ್ರತ್ಯಕ್ಷವಾಗಿತ್ತು ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿವೆ. ಅದು ನಿಜವಾಗಿಯೂ ಹಾರುವ ತಟ್ಟೆಯಾಗಿತ್ತೆ ಎಂಬುದರ ಕುರಿತು ಅಧ್ಯಯನ ಮಾಡಲಾಗಿದೆ.
ಜಪಾನ್ನ ಸ್ಟೇಡಿಯಂನಲ್ಲಿ ಐದು ರೀತಿಯ ಹಾರುವ ತಟ್ಟೆಗಳು ಕಾಣಿಸಿಕೊಂಡಿವೆ. ಒಟ್ಟು ಎರಡು ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಈ ಫೋಟೊಗಳಲ್ಲಿ ಐದು ವೃತ್ತಾಕಾರದ ದೀಪಗಳು ಕಾಣಿಸಿವೆ.

ಈ ಸ್ಟೇಡಿಯಂ ಟೋಕ್ಯೋದಿಂದ 29 ಕಿ.ಮೀ ದೂರದಲ್ಲಿದೆ. ಕೇವಲ ಈ ಹಾರುತ ತಟ್ಟೆಗಳು ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಅಷ್ಟೇ ಅಲ್ಲದೆ ಮಾನವರು ಈ ಜಪಾನ್ನಲ್ಲಿ ಕೊರೊನಾ ಸೋಂಕನ್ನು ಹೇಗೆ ನಿಯಂತ್ರಿಸುತ್ತಿದ್ದಾರೆ ಎಂದು ತಿಳಿಯಲು ಅನ್ಯಗ್ರಹದ ಜೀವಿಗಳು ಬಂದಿವೆ ಎನ್ನುವ ವದಂತಿ ಕೂಡ ಹರಿದಾಡಿತ್ತು.
ನಿಜವಾಗಿಯೂ ಇದನ್ನು ಕಂಡವರಿದ್ದಾರೆಯೇ ಅಥವಾ ಫೋಟೊ ನೋಡಿ ಜನರು ಮಾತನಾಡಿಕೊಳ್ಳುತ್ತಿದ್ದಾರೆಯೇ ಎಂಬುದು ತಿಳಿದಿಲ್ಲ.
ಆದರೆ ಸ್ಟೇಡಿಯಂ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ ವಿಮಾನದಲ್ಲಿ ಜಾಹೀರಾತು ಬ್ಯಾನರ್ಗಳನ್ನು ಪ್ರದರ್ಶಿಸಲಾಗುತ್ತಿತ್ತು, ಅದೇ ಚಿತ್ರವನ್ನು ನೋಡಿ ಹಾರುವ ತಟ್ಟೆಗಳೆಂದು ತಿಳಿಯಲಾಗಿದೆ ಎಂದು ವಿವರಿಸಿದ್ದಾರೆ.
ಇದಕ್ಕೆ ಪುಷ್ಠಿ ಎಂಬಂತೆ ಅನ್ಯಗ್ರಹ ಜೀವಿಗಳ ಯಾನ(ಯುಎಫ್ಒ) ಭೇಟಿ ನೀಡಿರುವುದರ ಕುರಿತಾದ ಸಾವಿರಾರು ಪ್ರಕರಣಗಳು ಕಣ್ಣಮುಂದಿವೆ. ಈ ಯುಎಫ್ಒಗಳನ್ನು ನೋಡಿಸುವುದಾಗಿ ಅನೇಕರು ವಾದಿಸಿದ್ದಾರೆ.
ಆದರೆ ಇದ್ಯಾವುದಕ್ಕೂ ಕರಾರುವಕ್ಕಾಗಿಉತ್ತರ ದೊರೆತಿಲ್ಲ. ಆದರೆ ಸ್ಟೇಡಿಯಂ ಕ್ಯಾಮರಾದಲ್ಲಿ ಒಂದಲ್ಲ 5 ಯುಎಫ್ಒಗಳು ಸೆರೆಯಾಗಿವೆ.

Fact Check
ಕ್ಲೇಮು
ಜಪಾನ್ ಸ್ಟೇಡಿಯಂನಲ್ಲಿ ಹಾರುವ ತಟ್ಟೆಗಳು
ಪರಿಸಮಾಪ್ತಿ
ಜಪಾನ್ ಸ್ಟೇಡಿಯಂನಲ್ಲಿ ಹಾರುವ ತಟ್ಟೆಗಳು ಕಾಣಿಸಿಕೊಂಡಿಲ್ಲ ಅದು ವಿಮಾನದಲ್ಲಿ ಪ್ರದರ್ಶಿಸಲಾಗುತ್ತಿದ್ದ ಜಾಹೀರಾತು ಬ್ಯಾನರ್ಗಳು.
Rating
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications