Fact Check: ಜಪಾನ್ ಸ್ಟೇಡಿಯಂನಲ್ಲಿ ಹಾರುವ ತಟ್ಟೆಗಳು ಪ್ರತ್ಯಕ್ಷ
ಜಪಾನ್, ಅಕ್ಟೋಬರ್ 06: ನಮ್ಮ ಬ್ರಾಹ್ಮಾಂಡದಲ್ಲಿ ಅನೇಕ ರಹಸ್ಯಗಳು ಅಡಗಿಕೊಂಡಿವೆ. ಮಾನವನ ಜ್ಞಾನ ವಿಕಾಸವಾದಂತೆಲ್ಲಾ ಈ ರಹಸ್ಯಗಳು ಒಂದೊಂದಾಗಿ ತೆರೆಯುತ್ತಾ ಹೋಗುತ್ತವೆ.
ಇದೀಗ ಜಪಾನ್ ಸ್ಟೇಡಿಯಂ ಒಂದರಲ್ಲಿ ಹಾರುವ ತಟ್ಟೆಗಳು ಪ್ರತ್ಯಕ್ಷವಾಗಿತ್ತು ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿವೆ. ಅದು ನಿಜವಾಗಿಯೂ ಹಾರುವ ತಟ್ಟೆಯಾಗಿತ್ತೆ ಎಂಬುದರ ಕುರಿತು ಅಧ್ಯಯನ ಮಾಡಲಾಗಿದೆ.
ಜಪಾನ್ನ ಸ್ಟೇಡಿಯಂನಲ್ಲಿ ಐದು ರೀತಿಯ ಹಾರುವ ತಟ್ಟೆಗಳು ಕಾಣಿಸಿಕೊಂಡಿವೆ. ಒಟ್ಟು ಎರಡು ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಈ ಫೋಟೊಗಳಲ್ಲಿ ಐದು ವೃತ್ತಾಕಾರದ ದೀಪಗಳು ಕಾಣಿಸಿವೆ.

ಈ ಸ್ಟೇಡಿಯಂ ಟೋಕ್ಯೋದಿಂದ 29 ಕಿ.ಮೀ ದೂರದಲ್ಲಿದೆ. ಕೇವಲ ಈ ಹಾರುತ ತಟ್ಟೆಗಳು ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಅಷ್ಟೇ ಅಲ್ಲದೆ ಮಾನವರು ಈ ಜಪಾನ್ನಲ್ಲಿ ಕೊರೊನಾ ಸೋಂಕನ್ನು ಹೇಗೆ ನಿಯಂತ್ರಿಸುತ್ತಿದ್ದಾರೆ ಎಂದು ತಿಳಿಯಲು ಅನ್ಯಗ್ರಹದ ಜೀವಿಗಳು ಬಂದಿವೆ ಎನ್ನುವ ವದಂತಿ ಕೂಡ ಹರಿದಾಡಿತ್ತು.
ನಿಜವಾಗಿಯೂ ಇದನ್ನು ಕಂಡವರಿದ್ದಾರೆಯೇ ಅಥವಾ ಫೋಟೊ ನೋಡಿ ಜನರು ಮಾತನಾಡಿಕೊಳ್ಳುತ್ತಿದ್ದಾರೆಯೇ ಎಂಬುದು ತಿಳಿದಿಲ್ಲ.
ಆದರೆ ಸ್ಟೇಡಿಯಂ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ ವಿಮಾನದಲ್ಲಿ ಜಾಹೀರಾತು ಬ್ಯಾನರ್ಗಳನ್ನು ಪ್ರದರ್ಶಿಸಲಾಗುತ್ತಿತ್ತು, ಅದೇ ಚಿತ್ರವನ್ನು ನೋಡಿ ಹಾರುವ ತಟ್ಟೆಗಳೆಂದು ತಿಳಿಯಲಾಗಿದೆ ಎಂದು ವಿವರಿಸಿದ್ದಾರೆ.
ಇದಕ್ಕೆ ಪುಷ್ಠಿ ಎಂಬಂತೆ ಅನ್ಯಗ್ರಹ ಜೀವಿಗಳ ಯಾನ(ಯುಎಫ್ಒ) ಭೇಟಿ ನೀಡಿರುವುದರ ಕುರಿತಾದ ಸಾವಿರಾರು ಪ್ರಕರಣಗಳು ಕಣ್ಣಮುಂದಿವೆ. ಈ ಯುಎಫ್ಒಗಳನ್ನು ನೋಡಿಸುವುದಾಗಿ ಅನೇಕರು ವಾದಿಸಿದ್ದಾರೆ.
ಆದರೆ ಇದ್ಯಾವುದಕ್ಕೂ ಕರಾರುವಕ್ಕಾಗಿಉತ್ತರ ದೊರೆತಿಲ್ಲ. ಆದರೆ ಸ್ಟೇಡಿಯಂ ಕ್ಯಾಮರಾದಲ್ಲಿ ಒಂದಲ್ಲ 5 ಯುಎಫ್ಒಗಳು ಸೆರೆಯಾಗಿವೆ.

Fact Check
ಕ್ಲೇಮು
ಜಪಾನ್ ಸ್ಟೇಡಿಯಂನಲ್ಲಿ ಹಾರುವ ತಟ್ಟೆಗಳು
ಪರಿಸಮಾಪ್ತಿ
ಜಪಾನ್ ಸ್ಟೇಡಿಯಂನಲ್ಲಿ ಹಾರುವ ತಟ್ಟೆಗಳು ಕಾಣಿಸಿಕೊಂಡಿಲ್ಲ ಅದು ವಿಮಾನದಲ್ಲಿ ಪ್ರದರ್ಶಿಸಲಾಗುತ್ತಿದ್ದ ಜಾಹೀರಾತು ಬ್ಯಾನರ್ಗಳು.
Rating
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications