ಅಂದು ಲೈಲಾ & ಮಜ್ನು ಇಂದು ಲೀಲಾ ಮಂಜು, ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್... Leela Manju
ಗಂಡ ಇದ್ದರೂ ಬೇರೆ ಲವರ್ ಜೊತೆ ಓಡಿ ಹೋಗೋದು... ಮದುವೆ ಆಗಿ 3 ದಿನಕ್ಕೆ ಡಿವೋರ್ಸ್ ಕೇಳೋದು... ಸಂಸಾರ ಸರಿಯಾಗಿ ಮಾಡದೆ ಬರೀ ಜಗಳ ಮಾಡೋದು... ಹೀಗೆಲ್ಲಾ ಆಧುನಿಕ ಜಗತ್ತಿನಲ್ಲಿ ಮದುವೆ ಹಾಗೂ ಸಂಸಾರ ಅನ್ನೋದಕ್ಕೆ ಅರ್ಥವೇ ಇಲ್ಲದಂತೆ ಆಗುತ್ತಿದೆ ಅನ್ನೋದು ಹಿರಿಯರು ಮಾಡುವ ಆರೋಪ. ಇಷ್ಟೆಲ್ಲದರ ನಡುವೆ ಇಡೀ ಕರ್ನಾಟಕದ ಮೂಲೆ ಮೂಲೆಗೂ ಒಂದು ಲವ್ ಸ್ಟೋರಿ ಹಬ್ಬಿಕೊಂಡು ಸಂಚಲನ ಸೃಷ್ಟಿ ಮಾಡಿತ್ತು. ಲೀಲಾ ಮತ್ತು ಮಂಜು ಲವ್ ಸ್ಟೋರಿ ಆಡಿಕೊಳ್ಳುವ ಜನರ ಬಾಯಿಗೆ ಆಹಾರ ಆಗಿತ್ತು. ಹೀಗಿದ್ದಾಗಲೇ ಅಂದು ಲೈಲಾ & ಮಜ್ನು ಇಂದು ಲೀಲಾ ಮಂಜು, ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್...
ಹೌದು, ಆಧುನಿಕ ಕಾಲದಲ್ಲಿ ಸಂಸಾರ & ಗಂಡ ಹಾಗೂ ಮಕ್ಕಳು ಅನ್ನೋದಕ್ಕೆಲ್ಲಾ ಬೆಲೆ ಇಲ್ಲದ ರೀತಿ ಆಗುತ್ತಿದೆ. ಇದರ ಪರಿಣಾಮ ಗಂಡ & ಹೆಂಡತಿ ಸಣ್ಣಪುಟ್ಟ ವಿಚಾರಕ್ಕೂ ದೂರವಾಗುತ್ತಿದ್ದು ಭವಿಷ್ಯದಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಚರ್ಚೆ ನಡೆಯುತ್ತಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಹಾಗೂ ಮಾರ್ಗ ಬಿಟ್ಟು ಮನಸ್ಸಿಗೆ ಬಂದಂತೆ ನಾವು ಹೋಗುತ್ತಿರುವುದೇ ದೊಡ್ಡ ದೊಡ್ಡ ಸಮಸ್ಯೆ ಸೃಷ್ಟಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇನ್ನೂ ಎಷ್ಟೋ ಜನ ಮದುವೆ ಅಂದ್ರೆ ಸಾಕು ಭಯಪಡುವ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದಾಗ, ದಿಢೀರ್ ಕರ್ನಾಟಕದಲ್ಲಿ ಅಂದು ಲೈಲಾ & ಮಜ್ನು ಇಂದು ಲೀಲಾ ಮಂಜು ಅನ್ನೋ ಮಾತು ಟ್ರೆಂಡ್ ಆಗಿ ಹಲ್ಚಲ್ ಎಬ್ಬಿಸಿತ್ತು...

ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್...
ಅಂದಹಾಗೆ ಸಂಸಾರದಲ್ಲಿ ಒಂದು ಮಾತು ಬರುತ್ತೆ, ಒಂದು ಮಾತು ಹೋಗುತ್ತೆ... ಆದರೆ ಅದೇ ಸಣ್ಣಪುಟ್ಟ ವಿಚಾರ & ಗಲಾಟೆಗಳನ್ನ ಮುಂದೆ ಇಟ್ಟುಕೊಂಡು ದೂರ ಆಗಬಾರದು ಅಂತಾ ನಮ್ಮ ಹಿರಿಯರು ಬುದ್ಧಿ ಮಾತು ಹೇಳುತ್ತಾ ಬರುತ್ತಾರೆ. ಗಂಡ & ಹೆಂಡತಿ ಜಗಳ, ಉಂಡು ಮಲಗುವ ತನಕ... ಅಂತಾ ಕೂಡ ಪದೇ ಪದೇ ಹೊಂದಾಣಿಕೆ ಮಾಡಿಕೊಳ್ಳುವಂತೆ ಎಚ್ಚರಿಸುತ್ತಾ ಬಂದಿದ್ದರು ಹಿರಿಯರು. ಇಷ್ಟೆಲ್ಲದರ ನಡುವೆ ಇಲ್ಲೊಂದು ಜೋಡಿ, ಅರ್ಥಾತ್ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಬಳಿ ಹಳ್ಳಿಯೊಂದರ ನಿವಾಸಿಗಳಾದ ಲೀಲಾ & ಮಂಜುನಾಥ್ ತಮ್ಮ ಸಂಸಾರದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು. ಹೀಗಿದ್ದಾಗಲೇ, ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್...
-
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ











Click it and Unblock the Notifications