Darshan Thoogudeepa: ಕೊ* ಮಾಡಿ ಮಾಂಗಲ್ಯ ಕೊಡಿಸಿದರೆ ಮಾಡಿದ ಪಾಪ ಪರಿಹಾರ ಆಗಲ್ಲ ಅಂತಾ...
ಡಿ-ಬಾಸ್ ಅಂದ್ರೆ ಕ್ಲಾಸ್, ಡಿ-ಬಾಸ್ ಅಂದ್ರೆ ಮಾಸ್, ಡಿ-ಬಾಸ್ ಅಂದ್ರೆ ಬೆಂಕಿ... ಅಂದಹಾಗೆ ಇದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುವ ಮಾತು. ಹೀಗೆ ಡಿ-ಬಾಸ್.. ಡಿ-ಬಾಸ್.. ಅಂತಾ ಅಭಿಮಾನಿಗಳು ಮತ್ತೊಮ್ಮೆ ಜೈಕಾರ ಹಾಕುತ್ತಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ಮೈಸೂರಿನಲ್ಲಿ ಆರಾಮವಾಗಿ ಇದ್ದಾರೆ. ಇನ್ನೇನು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೊಸ ಸಿನಿಮಾ ಶೂಟಿಂಗ್ ಮಾಡಲು ಕೂಡ ಸಜ್ಜಾಗಿದ್ದು ಆದ್ರೆ ಇದೇ ಸಮಯದಲ್ಲಿ....
ರೇಣುಕಾಸ್ವಾಮಿ ಕೊಲೆ ಕೇಸ್ ಇಂಡಿಯಾ ಪೂರ್ತಿ ಸಂಚಲನವೇ ಸೃಷ್ಟಿ ಮಾಡಿದ್ದು, ಈಗಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಬಳ್ಳಾರಿ ಜೈಲು & ಪರಪ್ಪನ ಅಗ್ರಹಾರ ಜೈಲು ಸೇರಿ ರಿಲೀಸ್ ಆಗಿ ಹೊರ ಬಂದಿದ್ದಾರೆ. ಇಷ್ಟೆಲ್ಲದರ ನಡುವೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ರೇಣುಕಾಸ್ವಾಮಿ ಕೊಲೆ ಕೇಸ್ ಕಂಡು ಬೆಚ್ಚಿ ಬಿದ್ದಿದೆ. ಇಂತಹ ಸಮಯದಲ್ಲೇ, ಕೊಲೆ ಮಾಡಿ ಮಾಂಗಲ್ಯ ಕೊಡಿಸಿದರೆ ಮಾಡಿದ ಪಾಪ ಪರಿಹಾರ ಆಗಲ್ಲ ಅಂತಾ...

ಕೊಲೆ ಮಾಡಿ ಮಾಂಗಲ್ಯ ಕೊಡಿಸಿದರೆ...
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಹೆಂಡತಿ ನಡುವೆ ಜಗಳ ಆದ ಸಮಯದಲ್ಲೇ ಈ ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾ ಮೂಲಕ ಮೂಗು ತೂರಿಸಿ ಮಧ್ಯ ಬಂದು ಈಗ ಜೀವ ಕಳೆದುಕೊಂಡಿದ್ದಾನೆ ಎಂಬ ಆರೋಪವೂ ಇದೆ. ಪವಿತ್ರಾ ಗೌಡಗೆ ಪದೇ ಪದೇ ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿ ಅಶ್ಲೀಲ ಫೋಟೋ & ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎಂಬ ಕಾರಣಕ್ಕೇ, ಚಿತ್ರದುರ್ಗ ನಗರದಿಂದ ಬೆಂಗಳೂರಿಗೆ ಎತ್ತಾಕ್ಕೊಂಡು ಬಂದು ಹಲ್ಲೆ ಮಾಡಿ ಭೀಕರ ಮರ್ಡರ್ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಕೊಲೆ ಮಾಡಿ ಮಾಂಗಲ್ಯ ಕೊಡಿಸಿದರೆ ಮಾಡಿದ ಪಾಪ ಪರಿಹಾರ ಆಗಲ್ಲ ಅಂತಾ...











Click it and Unblock the Notifications