ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ, ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ

ಬೆಂಗಳೂರು, ಏಪ್ರಿಲ್ 22: ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಅಂತಿಮ ಪಟ್ಟಿಯನ್ನು ಭಾನುವಾರದಂದು ಪ್ರಕಟಿಸಿದೆ. ಬಾದಾಮಿಯಿಂದ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿದ್ದಾರೆ ಎಂಬುದು ಮುಖ್ಯವಾಗಿ ಈ ಪಟ್ಟಿಯಲ್ಲಿ ಎದ್ದು ಕಾಣುತ್ತಿದೆ.

ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಹೀಗಾಗಿ, 223 ಕ್ಷೇತ್ರಗಳ ಪೈಕಿ ಕಿತ್ತೂರು, ಶಾಂತಿನಗರ, ನಾಗಠಾಣಾ, ರಾಯಚೂರು ಹಾಗೂ ಸಿಂಧಗಿ ಈ 5 ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ಗೊಂದಲದ ಗೂಡಾಗಿದ್ದ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ.

ಅಂತಿಮ ಪಟ್ಟಿ :
* ಕಿತ್ತೂರು : ಡಾ. ಬಿ ಇನಾಂದರ್
* ಬಾದಾಮಿ : ಸಿದ್ದರಾಮಯ್ಯ (ಡಾ. ದೇವರಾಜ್ ಪಾಟೀಲ್ ಬದಲಿಗೆ), ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
* ನಾಗಠಾಣ(ಎಸ್ ಸಿ) : ವಿಠಲ್ ಧೊಂಡಿಬಾ ಕಟಕದೊಂಡ
* ಸಿಂದಗಿ : ಮಲ್ಲಣ್ಣ ನಾಗಣ್ಣ ಸಾಲಿ

* ರಾಯಚೂರು : ಸೈಯದ್ ಯಾಸಿನ್
* ಜಗಳೂರು (ಎಸ್ ಟಿ): ಎಚ್. ಪಿ ರಾಜೇಶ್ (ಎ.ಎಲ್ ಪುಷ್ಪಾ ಬದಲಿಗೆ)

* ತಿಪಟೂರು : ಕೆ ಷಡಕ್ಷರಿ (ಬಿ ನಂಜಾಮರಿ ಬದಲಿಗೆ)
* ಮಲ್ಲೇಶ್ವರಂ : ಕೆಂಗಲ್ ಶ್ರೀಪಾದ ರೇಣು (ಎಂ. ಆರ್ ಸೀತಾರಾಮ್ ಬದಲಿಗೆ)
* ಶಾಂತಿನಗರ : ಎನ್. ಎ ಹ್ಯಾರೀಸ್.
* ಪದ್ಮನಾಭನಗರ: ಎಂ ಶ್ರೀನಿವಾಸ್ (ಬಿ ಗುರಪ್ಪ ನಾಯ್ಡು ಬದಲಿಗೆ)

* ಮಡಿಕೇರಿ : ಕೆ.ಪಿ ಚಂದ್ರಕಲಾ (ಎಚ್. ಎಸ್ ಚಂದ್ರಮೌಳಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+