ತುಮಕೂರು ಜಿಲ್ಲೆ: ಗೆದ್ದವರು, ಸೋತವರ ವಿವರ

ಜಾತಿ ಲೆಕ್ಕಾಚಾರದಲ್ಲಿ ವೀರಶೈವರದ್ದೇ ಇಲ್ಲಿ ಮೇಲುಗೈ. ಜಿಲ್ಲೆ ಶೈಕ್ಷಣಿಕವಾಗಿ ಉತ್ತಮ ಸ್ಥಿತಿಯಲ್ಲಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಿರೀಕ್ಷೆಯಿದೆ. ಉಳಿದಂತೆ ಹತ್ತು ಹಲವು ಹಿಂದುಳಿದ ಜಾತಿ, ವರ್ಗ, ಅಲ್ಪಸಂಖ್ಯಾತರು ಜಿಲ್ಲೆಯಲ್ಲಿ ಪ್ರಮುಖವಾಗಿದ್ದರು. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಜಿ ಪರಮೇಶ್ವರ್ ಅವರನ್ನು ಹೊಂದಿದ್ದ ಜಿಲ್ಲೆ ಭಾರಿ ಕುತೂಹಲಕ್ಕೆ ಕಾರಣಕ್ಕೆ ಕಾರಣವಾಗಿತ್ತು.
2008ರ ಫ್ಲಾಶ್ ಬ್ಯಾಕ್:
* ತುಮಕೂರು ನಗರ:ಎಸ್ ಶಿವಣ್ಣ ಸೊಗಡು (ಬಿಜೆಪಿ) 1,05,192 ಮತಗಳು
* ತುಮಕೂರು ಗ್ರಾಮಾಂತರ: ಬಿ ಸುರೇಶ್ ಗೌಡ (ಬಿಜೆಪಿ) 1,21,617 ಮತಗಳು
* ಸಿರಾ: ಟಿ.ಬಿ ಜಯಚಂದ್ರ (ಕಾಂಗ್ರೆಸ್) 1,35,023 ಮತಗಳು
* ಕುಣಿಗಲ್: ಬಿ.ಬಿ. ರಾಮಸ್ವಾಮಿ ಗೌಡ (ಕಾಂಗ್ರೆಸ್) 1,20,653 ಮತಗಳು
* ಪಾವಗಡ (ಎಸ್ ಸಿ): ವೆಂಕಟರಮಣಪ್ಪ (ಪಕ್ಷೇತರ) 1,28,350 ಮತಗಳು
* ಮಧುಗಿರಿ: ಗೌರಿಶಂಕರ್ ಡಿ,ಸಿ (ಜೆಡಿಎಸ್) 1,23,713 ಮತಗಳು
* ಗುಬ್ಬಿ: ಎಸ್ ಆರ್ ಶ್ರೀನಿವಾಸ್ (ವಾಸು) (ಜೆಡಿಎಸ್) 1,24,202 ಮತಗಳು
* ಕೊರಟಗೆರೆ (ಎಸ್ ಸಿ): ಡಾ. ಜಿ ಪರಮೇಶ್ವರ (ಕಾಂಗ್ರೆಸ್) 1,27,477 ಮತಗಳು
* ತುರುವೇಕೆರೆ: ಎಂಟಿ ಕೃಷ್ಣಪ್ಪ (ಜೆಡಿಎಸ್) 1,27,639 ಮತಗಳು
* ತಿಪಟೂರು: ಬಿ.ಸಿ ನಾಗೇಶ್ (ಬಿಜೆಪಿ) 1,21,433 ಮತಗಳು
* ಚಿಕ್ಕನಾಯಕನಹಳ್ಳಿ: ಸಿ.ಬಿ ಸುರೇಶ್ ಬಾಬು (ಜೆಡಿಎಸ್) 1,43,589 ಮತಗಳು
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
| ತುಮಕೂರು ನಗರ | ಎಸ್ ರಫೀಕ್ ಅಹ್ಮದ್ | 43681 | ಕಾಂಗ್ರೆಸ್ | ಜಿ.ಬಿ ಜ್ಯೋತಿ ಗಣೇಶ್ | ಕೆಜೆಪಿ | 40073 |
| ತುಮಕೂರು ಗ್ರಾಮಾಂತರ | ಬಿ.ಸುರೇಶ್ ಗೌಡ | 55029 | ಬಿಜೆಪಿ | ಡಿ.ಸಿ ಗೌರಿಶಂಕರ್ | ಜೆಡಿಎಸ್ | 53457 |
| ಸಿರಾ | ಟಿ.ಬಿ ಜಯಚಂದ್ರ | 74089 | ಕಾಂಗ್ರೆಸ್ | ಬಿ.ಸತ್ಯನಾರಾಯಣ | ಜೆಡಿಎಸ್ | 59408 |
| ಕುಣಿಗಲ್ | ಡಿ ನಾಗರಾಜಯ್ಯ | 44575 | ಜೆಡಿಎಸ್ | ಡಿ. ಕೃಷ್ಣಕುಮಾರ್ | ಬಿಜೆಪಿ | 34943 |
| ಪಾವಗಡ (ಎಸ್ ಸಿ) | ಕೆಎಂ ತಿಮ್ಮರಾಯಪ್ಪ | 68686 | ಜೆಡಿಎಸ್ | ವೆಂಕಟೇಶ್ ಎಚ್ ವಿ | ಕಾಂಗ್ರೆಸ್ | 63823 |
| ಮಧುಗಿರಿ | ಕೆ.ಎನ್ ರಾಜಣ್ಣ | 56217 | ಕಾಂಗ್ರೆಸ್ | ಎಂವಿ ವೀರಭದ್ರಯ್ಯ | ಜೆಡಿಎಸ್ | 47030 |
| ಗುಬ್ಬಿ | ಎಸ್ ಆರ್ ಶ್ರೀನಿವಾಸ್ | 58783 | ಜೆಡಿಎಸ್ | ಜಿಎನ್ ಬೆಟ್ಟಸ್ವಾಮಿ | ಕೆಜೆಪಿ | 51539 |
| ಕೊರಟಗೆರೆ (ಎಸ್ ಸಿ) | ಸುಧಾಕರ್ ಲಾಲ್ | 56132 | ಜೆಡಿಎಸ್ | ಡಾ. ಜಿ ಪರಮೇಶ್ವರ | ಕಾಂಗ್ರೆಸ್ | 41804 |
| ತುರುವೇಕೆರೆ | ಎಂಟಿ ಕೃಷ್ಣಪ್ಪ | 66089 | ಜೆಡಿಎಸ್ | ಮಸಾಲ ಜಯರಾಮ್ | ಕೆಜೆಪಿ | 57164 |
| ತಿಪಟೂರು | ಕೆ .ಷಡಕ್ಷರಿ | 56817 | ಕಾಂಗ್ರೆಸ್ | ಬಿ.ಸಿ ನಾಗೇಶ್ | ಬಿಜೆಪಿ | 45215 |
| ಚಿಕ್ಕನಾಯಕನಹಳ್ಳಿ | ಸುರೇಶ್ ಬಾಬು | 60759 | ಜೆಡಿಎಸ್ | ಜೆ. ಸಿ ಮಾಧುಸ್ವಾಮಿ | ಕೆಜೆಪಿ |
ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications