ಶಿವಮೊಗ್ಗ ಜಿಲ್ಲೆಯ ಅಖಾಡದಲ್ಲಿರುವ ಅಭ್ಯರ್ಥಿಗಳು

ಶಿಕಾರಿಪುರದಲ್ಲಿ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ತಮ್ಮ ಮತ್ತು ಕೆಜೆಪಿ ಪಕ್ಷದ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ಯಡಿಯೂಪ್ಪ ಮತ್ತು ಈಶ್ವರಪ್ಪನವರ ಗುದ್ದಾಟಗಳ ಲಾಭ ಪಡೆದು ಕಾಂಗ್ರೆಸ್ ಧ್ವಜ ಹಾರಿಸಲು ಪಕ್ಷ ತಂತ್ರ ರೂಪಿಸಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಭದ್ರಾವತಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಬಿ.ಕೆ.ಸಂಗಮೇಶ್ ಸ್ಪರ್ಧಿಸಿದ್ದು, ಪಕ್ಷಕ್ಕೆ ಮುಜುಗುರ ಉಂಟುಮಾಡಿದೆ. ಬಿಜೆಪಿ ರೆಬಲ್ ಸ್ಟಾರ್ ಬೇಳೂರು ಗೋಪಾಲಕೃಷ್ಣ ಜೆಡಿಎಸ್ ನಿಂದ ಈ ಬಾರಿ ಸ್ಪರ್ಧಿಸುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ, ದಿ.ಎಸ್.ಬಂಗಾರಪ್ಪ ಪುತ್ರರು ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಮುಂತಾದವರು ಈ ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಕಣದಲ್ಲಿರುವ ಪ್ರಮುಖ ನಾಯಕರು.
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಣದಲ್ಲಿರುವ ಪಕ್ಷವಾರು ಅಂತಿಮ ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ.
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ ಸಿಪಿ/ಪಕ್ಷೇತರರು/ಇತರೆ |
| 111 | ಶಿವಮೊಗ್ಗ ಗ್ರಾಮಾಂತರ (ಎಸ್.ಟಿ) | ಕೆ.ಜಿ.ಕುಮಾರಸ್ವಾಮಿ | ಕರಿಯಣ್ಣ | ಶಾರದಾ ಪೂರಾನಾಯ್ಕ್ | ಜಿ.ಬಸವಣ್ಯಪ್ಪ | ಬಿ.ಶಿವಕುಮಾರ್ (ಬಿಎಸ್ಆರ್ ಕಾಂಗ್ರೆಸ್) |
| 112 | ಭದ್ರಾವತಿ | ಶಿವಾಜಿರಾವ್ ಸಿಂಧ್ಯಾ | ಸಿ.ಎಂ.ಇಬ್ರಾಹಿಂ | ಅಪ್ಪಾಜಿಗೌಡ | *** | ಬಿ.ಕೆ.ಸಂಗಮೇಶ್ (ಪಕ್ಷೇತರ) |
| 113 | ಶಿವಮೊಗ್ಗ ನಗರ | ಕೆ.ಎಸ್.ಈಶ್ವರಪ್ಪ | ಕೆ.ಬಿ.ಪ್ರಸನ್ನ ಕುಮಾರ್ | ಎಂ.ಶ್ರೀಕಾಂತ್ | ಎಸ್.ರುದ್ರೇಗೌಡ | **** |
| 114 | ತೀರ್ಥಹಳ್ಳಿ | ಆರಗ ಜ್ಞಾನೇಂದ್ರ | ಕಿಮ್ಮನೆ ರತ್ನಾಕರ | ಆರ್.ಮದನ್ | ಆರ್.ಎಂ.ಮಂಜುನಾಥ ಗೌಡ | ಅಶೋಕ್ ಮೂರ್ತಿ (ಬಿಎಸ್ಆರ್) |
| 115 | ಶಿಕಾರಿಪುರ | ಎಸ್.ಎಸ್.ಮಂಜುನಾಥ್ | ಶಾಂತವೀರಪ್ಪ ಗೌಡ | ಹೆಚ್.ಟಿ.ಬಳಿಗಾರ್ | ಬಿ.ಎಸ್.ಯಡಿಯೂರಪ್ಪ | ಜೆ.ಫಕೀರಪ್ಪ (ಬಿಎಸ್ಆರ್) |
| 116 | ಸೊರಬ | ಚಿಕ್ಕವಲಿ ನಾಗರಾಜಗೌಡ | ಕುಮಾರ್ ಬಂಗಾರಪ್ಪ | ಮಧು ಬಂಗಾರಪ್ಪ | ಹರತಾಳು ಹಾಲಪ್ಪ | ಚಂದ್ರಪ್ಪ ಗೌಡ (ಬಿಎಸ್ಆರ್) |
| 117 | ಸಾಗರ | ಶರಾವತಿ ಸಿ.ರಾವ್ | ಕಾಗೋಡು ತಿಮ್ಮಪ್ಪ | ಬೇಳೂರು ಗೋಪಾಲಕೃಷ್ಣ | ಬಿ.ಆರ್.ಜಯಂತ್ | ಗಣೇಶ್ ಬಿ.ಬೆಳ್ಳಿ |
More From
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications