WeChatನಲ್ಲಿ ಒನ್ಇಂಡಿಯಾ ಕನ್ನಡದ ತಾಜಾ ಸುದ್ದಿಗಳು
ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ, ವಿಶ್ವದಾದ್ಯಂತ ವಿಸ್ತರಿಸಿಕೊಂಡಿರುವ ಕನ್ನಡಿಗರ ಸುದ್ದಿದಾಹವನ್ನು ತೀರಿಸುತ್ತ ಬಂದಿರುವ ಒನ್ಇಂಡಿಯಾ ಕನ್ನಡ ಪೋರ್ಟಲ್ ಮತ್ತೊಂದು ಹೊಸ ಉತ್ಪನ್ನದೊಂದಿಗೆ ಮೊಬೈಲ್ ಜಗತ್ತಿಗೆ ಕಾಲಿರಿಸಿದೆ. ಉದಾರಿ ಕನ್ನಡಿಗರು ಇದನ್ನೂ ಆದರದಿಂದ ಸ್ವೀಕರಿಸಬೇಕಾಗಿ ವಿನಂತಿ.
ಒನ್ಇಂಡಿಯಾ ಕನ್ನಡದ ರೆಸ್ಪಾನ್ಸೀವ್ ವರ್ಷನ್ ಮೊಬೈಲ್ ಓದುಗರ ಮನೆಮನವನ್ನು ತಲುಪಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕನ್ನಡ ಸುದ್ದಿ ಸ್ವಾರಸ್ಯಗಳನ್ನು ಸರಾಗವಾಗಿ ಓದುವಂತೆ ಮಾಡಿದೆ. ನ್ಯೂಸ್ಹಂಟ್ ಜೊತೆಗೆ, ಒನ್ಇಂಡಿಯಾ ಕನ್ನಡ ನ್ಯೂಸ್ ಆಪ್ ಕೂಡ ಕನ್ನಡಿಗರ ಅಂಗೈಯಲ್ಲಿ ಸುದ್ದಿಯನ್ನು ತಲುಪಿಸುತ್ತಿದೆ.
ಈಗ ಕನ್ನಡಿಗರ ಮುಂದೆ ತಲುಪುತ್ತಿರುವುದು 'ವಿಚಾಟ್' (WeChat) ಮೂಲಕ. ಸೋಷಿಯಲ್ ಮೀಡಿಯಾದಲ್ಲಿ ವಾಟ್ಸಾಪ್ ಎಷ್ಟು ಜನಪ್ರಿಯವೋ, ವಿಚಾಟ್ ಕೂಡ ಅಷ್ಟೇ ಜನಪ್ರಿಯ ಮತ್ತು ಬಳಸಲು ಸರಾಗ. ಈಗ ವಿಚಾಟ್ ಮುಖಾಂತರವೂ ಒನ್ಇಂಡಿಯಾದ ಪ್ರಮುಖ ಸುದ್ದಿಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.

ಪ್ರತಿದಿನದ ಉಚಿತ ನ್ಯೂಸ್ಲೆಟರ್(ಸುದ್ದಿಸಾರಂಗಿ)ಯಂತೆ ವಿಚಾಟ್ ನಲ್ಲಿ ಮೊಬೈಲ್ ಬಳಕೆದಾರರು ಸಂಜೆ ಹೊತ್ತಿನಲ್ಲಿ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಬಹುದಾಗಿದೆ. ಇದರಲ್ಲಿ ತಾಜಾ ಸುದ್ದಿಗಳ ಜೊತೆಗೆ ಮನರಂಜನೆಗಾಗಿ ಸಿನೆಮಾ ಸುದ್ದಿ, ಆಟೋಮೊಬೈಲ್, ಲೈಫ್ ಸ್ಟೈಲ್, ತಂತ್ರಜ್ಞಾನ ಕುರಿತ ಸ್ವಾರಸ್ಯಕರ ಸುದ್ದಿಗಳು ಕೂಡ ಸುದ್ದಿದಾಹವನ್ನು ಇಂಗಿಸಲಿವೆ.
ವಿಚಾಟ್ ಆ್ಯಪ್ನಲ್ಲಿ ಒನ್ಇಂಡಿಯಾ ಕನ್ನಡ (Oneindia Kannada) ಅತ್ಯಂತ ಸುಲಭವಾಗಿ ಸೇರಿಸಿಕೊಳ್ಳಬಹುದು. ಇದಕ್ಕೆ ಎರಡು ವಿಧಾನಗಳಿವೆ. ಅವುಗಳ ವಿವರಣೆ ಕೆಳಗಿದೆ ಓದಿ, ವಿಚಾಟ್ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ ಮತ್ತು ಒನ್ಇಂಡಿಯಾ ಕನ್ನಡ ಸುದ್ದಿಗಳನ್ನು ಓದಲು ಆರಂಭಿಸಿ.
ವಿಚಾಟ್ನಲ್ಲಿ ಒನ್ಇಂಡಿಯಾ ಕನ್ನಡ ಸೇರಿಸುವುದು ಹೀಗೆ...
ವಿಧಾನ 1

1. ಬಲಭಾಗದ ಮೂಲೆಯಲ್ಲಿರುವ "+" ಐಕಾನನ್ನು ಕ್ಲಿಕ್ಕಿಸಿ.
2. Add contacts ಕ್ಲಿಕ್ಕಿಸಿ.
3. Official Accounts ಮೇಲೆ ಮತ್ತೆ ಕ್ಲಿಕ್ಕಿಸಿ.

4. Oneindia Kannada ಅಂತ ಟೈಪಿಸಿ ಸರ್ಚ್ ಮಾಡಿರಿ.
5. ಒನ್ಇಂಡಿಯಾ ಕನ್ನಡ ಮೇಲೆ ಕ್ಲಿಕ್ಕಿಸಿ Follow ಮಾಡಿರಿ.
ವಿಧಾನ 2
ಈ ಲೇಖನದೊಂದಿಗೆ QR (Quick Response) Code ಇರುವ ಚಿತ್ರವನ್ನು ನೀಡಲಾಗಿದೆ. ಇದನ್ನು ಬಳಸಿ ಕೂಡ ಒನ್ಇಂಡಿಯಾ ಕನ್ನಡವನ್ನು WeChatಗೆ ಸೇರಿಸಬಹುದಾಗಿದೆ. ಅದರ ವಿಧಾನ ಕೆಳಗಿನಂತಿದೆ.

1. ಬಲಭಾಗದ ಮೂಲೆಯಲ್ಲಿರುವ "+" ಐಕಾನನ್ನು ಕ್ಲಿಕ್ಕಿಸಿ.
2. Add contacts ಕ್ಲಿಕ್ಕಿಸಿ.

3. Scan QR code ಮೇಲೆ ಕ್ಲಿಕ್ಕಿಸಿ.
4. QR Code ಮೇಲೆ ಹಿಡಿದು ಸ್ಕ್ಯಾನ್ ಮಾಡಿರಿ.
5. ಒನ್ಇಂಡಿಯಾ ಕನ್ನಡ ಮೇಲೆ ಕ್ಲಿಕ್ಕಿಸಿ Follow ಮಾಡಿರಿ.
ಈ ವಿಡಿಯೋದಲ್ಲಿ WeChatನಲ್ಲಿ ಒನ್ಇಂಡಿಯಾ ಕನ್ನಡ ಸೇರಿಸುವ ಸರಳ ವಿಧಾನವನ್ನು ತಿಳಿಸಲಾಗಿದೆ
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications