ಒನ್ಇಂಡಿಯಾ ವಾಟ್ಸಾಪ್ ಕುಟುಂಬ ಸೇರಿರಿ, ನೀವೂ ನಮ್ಮವರಾಗಿರಿ
ಬೆಳಿಗ್ಗೆ ಎದ್ದು ಅಂಗೈ ತಿಕ್ಕಿ, ಕರಾಗ್ರೇ ವಸತೆ ಲಕ್ಷ್ಮೀ ಹೇಳುತ್ತೀರೋ ಇಲ್ಲವೋ, ಸ್ಮಾರ್ಟ್ ಆಗಿರುವ ನೀವು ಸ್ಮಾರ್ಟ್ ಫೋನ್ ತೆರೆದು, ವಾಟ್ಸಾಪ್ ನಲ್ಲಿ ಯಾವ್ಯಾವ ಗುಂಪಲ್ಲಿ ಏನೇನು ಚರ್ಚೆಗಳು ನಡೆದಿವೆ, ಏನೇನು ಫೋಟೋಗಳು ಬಂದಿವೆ ಎಂಬುದನ್ನು ನೋಡುತ್ತೀರಿ. ಹೌದಾ, ನಿಜ ತಾನೆ?
ನೀವು ವಾಟ್ಸಾಪ್ಗೆ ಅಡಿಕ್ಟ್ ಆಗಿದ್ದೀರೋ ಇಲ್ಲವೊ, ಇಂದಿನ ಯುವ ಪೀಳಿಗೆ ಮಾತ್ರ WhatsAppಗೆ ಶರಣು ಶರಣೋ ಎಂದಿದೆ. ಕಿಂಡರ್ ಗಾರ್ಟನ್ ಮಕ್ಕಳಿಗೆ ಕೂಡ ವಾಟ್ಸಾಪ್ ಬಳಸುವುದು ಹೇಗೆ ಎಂಬುದು ತಿಳಿದಿರತ್ತೆ. ಬೆಳಿಗ್ಗೆ ಹಲೋ ಹಾಯ್, ಗುಡ್ ಮಾರ್ನಿಂಗ್ ನಿಂದ ಹಿಡಿದುಕೊಂಡು ಗುಡ್ ನೈಟ್ ವರೆಗೆ ವಾಟ್ಸಾಪ್ ಸದಸ್ಯರ ನಡುವೆ ಓಡಾಡುವ ಸುದ್ದಿಗಳು, ಗಾಳಿಮಾತುಗಳು ಎಷ್ಟೋ?
ಬೀಸೋ ಗಾಳಿಗೆ ಎಲ್ಲೋ ಮರಬಿದ್ದರೆ, ಕೂಡಲೆ ವಾಟ್ಸಾಪಲ್ಲಿ ಚಿತ್ರ/ವಿಡಿಯೋ ಸಮೇತ ಬಂದಿರುತ್ತದೆ. ವೀಕೆಂಡಲ್ಲಿ ಹೋಗುವುದೆಲ್ಲಿಗೆ, ಯಾರ್ಯಾರು ಬರುತ್ತಾರೆ, ಏನೇನು ತರತ್ತಾರೆ... ಎಲ್ಲ ವಿಷಯಗಳು ವಾಟ್ಸಾಪಲ್ಲೇ ಚರ್ಚೆಯಾಗುತ್ತವೆ. ಇನ್ನು ಇಲ್ಲಿ ಜಗಳಗಳಿಗೆ, ಕೂಡಿಕೆಗಳಿಗೆ, ಸಂಭ್ರಮಗಳಿಗೆ ಲೆಕ್ಕವೇ ಇಲ್ಲ. [ಒನ್ಇಂಡಿಯಾದ ಇತರ ಸೇವೆಗಳು]

ಇನ್ನು ನಮ್ಮ ಒನ್ಇಂಡಿಯಾ ಮತ್ತು ಫಿಲ್ಮಿಬೀಟ್ ಓದುಗರಿಗೆ ವಾಟ್ಸಾಪ್ ಮೂಲಕ ಕನ್ನಡ, ಕರ್ನಾಟಕದ ತರಹೇವಾರಿ ಸುದ್ದಿಗಳು, ಸಿನೆಮಾರಂಗದ ಬಿಸಿಬಿಸಿ ಸಮಾಚಾರಗಳನ್ನು ತಿಳಿಸದಿದ್ದರೆ ಹೇಗೆ? ಓದುಗರಿಗೆ ಓದಿನ ರುಚಿ ಹತ್ತಿಸುವಲ್ಲಿ, ಹೊಸದನ್ನು ನೀಡುವಲ್ಲಿ ಒನ್ಇಂಡಿಯಾ ಯಾವತ್ತೂ ಒಂದು ಹೆಜ್ಜೆ ಮುಂದಿರುತ್ತದೆ.
ಬನ್ನಿ ಒನ್ಇಂಡಿಯಾ, ಫಿಲ್ಮಿಬೀಟಿನ ವಾಟ್ಸಾಪ್ ಕುಟುಂಬವನ್ನು ಸೇರಿಕೊಳ್ಳಿ. ಬನ್ನಿ, ಸುದ್ದಿ ಸಮಾಚಾರಗಳನ್ನು ಮಾತ್ರವಲ್ಲ ಸುಖದುಃಖಗಳನ್ನೂ ಹಂಚಿಕೊಳ್ಳೋಣ.
ಬಳಕೆದಾರರು ಮಾಡಬೇಕಾಗಿರುವುದು ಇಷ್ಟೆ
7259011110 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿರಿ. ಒನ್ಇಂಡಿಯಾ ತಾಜಾ ಸುದ್ದಿಗಳಾಗಲಿ, ಫಿಲ್ಮಿಬೀಟ್ ರಂಜನೀಯ ಸಮಾಚಾರ ಬೇಕಿದ್ದರೆ, ಅದನ್ನು ನಮೂದಿಸಿ 'Send Alerts' ಸಂದೇಶವನ್ನು ವಾಟ್ಸಾಪ್ ಮುಖಾಂತರವೇ ಕಳಿಸಿ. ಅಲರ್ಟ್ ಗಳು ಬೇಡವೆನಿಸಿದಾಗ 'Stop Alerts' ಎಂದು ಸಂದೇಶ ಕಳಿಸಿ.
ಹಾರ್ಡ್ ನ್ಯೂಸ್ ಮಾತ್ರವಲ್ಲ, ಲೈಫ್ ಸ್ಟೈಲ್, ಪ್ರವಾಸ, ಮೊಬೈಲ್ ಲೋಕದ ಸುದ್ದಿ ಸಮಾಚಾರಗಳು ಕೂಡ ನಿಮಗೆ ಬಂದು ತಲುಪಲಿವೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications