'ನೀನೀಗ ಕ್ಯಾನ್ಸರಿನಿಂದ ಬಿಡುಗಡೆ ಹೊಂದಿದ್ದಿ'
ಎರಡು ತಿಂಗಳೊಳಗೆ ಈ ಪರ್ಯಾಯ ಚಿಕಿತ್ಸೆಯು ನನ್ನನ್ನು ಕೊಲ್ಲದೆ ರೋಗದಿಂದ ಮುಕ್ತಿ ಕೊಡಿಸಿತು. ನಾನು ನನ್ನ ಹೆಂಡತಿ ಚಂದ್ರಲೋಕದಲ್ಲಿ ಪಾದಾರ್ಪಣೆ ಮಾಡಿದಂತೆ ಭಾವಿಸಿದೆವು. ನನ್ನನ್ನು ನೋಡಿಕೊಳ್ಳುತ್ತಿದ್ದ ಕ್ಯಾನ್ಸರ್ ತಜ್ಞ, ಕೂಲಂಕುಶ ಪರೀಕ್ಷಿಸಿ ನೀನೀಗ ಕ್ಯಾನ್ಸರಿನಿಂದ ಬಿಡುಗಡೆ ಹೊಂದಿದ್ದಿ ಎಂದು ಕೈಕುಲುಕಿಸಿ ಅಭಿನಂದಿಸಿದರು.
ನನ್ನ ರೋಗ ನಿಯಂತ್ರಣ ಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಇಷ್ಟರ ವರೆಗಿನ ಸಂಪೂರ್ಣ ಚಿಕಿತ್ಸೆಗೆ ದಿನಕ್ಕೆ 32 ಪೌಂಡು ಖರ್ಚಾಗುತ್ತಿತ್ತು. ಇವನ್ನು ಕೆಲವು ಶಿಲಿಂಗುಗಳಿಗೆ ಇಳಿಸಿದೆ. ಈಗ ದಿನಾ 24 ಅಪ್ರಿಕೊಟ್ ಬೀಜದ ತಿರುಳು ಮತ್ತು ಮೂರು ಕರ್ಕ್ಯುಮಿನ್ x4000ಗೆ ಸೀಮಿತ.

ಈಗಲೂ ಪ್ರತಿದಿನ ಹಲವಾರು ತರಕಾರಿ ಹಾಗೂ ಹಣ್ಣುಗಳ ಸೇವನೆ ಮುಂದುವರಿಯುತ್ತಿದೆ. ನಾನು ಅನುಸರಿಸಿದ ಈ ಚಿಕಿತ್ಸೆಯ ಕ್ರಮದ ಬಗ್ಗೆ ತಿಳಿವಳಿಕೆಯಿದ್ದರೆ ನನ್ನ ಮಗಳನ್ನು ಉಳಿಸಿಕೊಳ್ಳಬಹುದಾಗಿತ್ತು. ವೈಜ್ಞಾನಿಕವಾಗಿ ಇಷ್ಟು ಮುಂದುವರಿದ, ಉತ್ತಮ ಆರೋಗ್ಯ ಸೇವೆ ಇರುವ ದೇಶದಲ್ಲಿ ಅವಳ ಕಾಯಿಲೆಯನ್ನು ಗುಣಪಡಿಸಲಾಗದ್ದು ಇನ್ನೆಲ್ಲಿ ಮಾಡಲಾದೀತು. ನನ್ನ ರೋಗ ನಿಧಾನ ಮತ್ತು ಮತ್ತು ಪರ್ಯಾಯ ಚಿಕಿತ್ಸಾ ಜ್ಞಾನ ಮೊದಲೇ ಇದ್ದಿದ್ದರೆ! ಬಹುಷ: ಮಗಳು ಇಂದೂ ನಮ್ಮೊಡನೆ ಇರುತ್ತಿದ್ದಳು.
ನನ್ನ ಅನುಭವದ ಪ್ರಯೋಜನ ಇತರರಿಗೂ ದೊರೆಯಲಿ ಎಂದು ಇಂಗ್ಲೆಂಡಿನ ಕ್ಯಾನ್ಸರ್ ರೀಸರ್ಚ್ ಸೆಂಟರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರಿಗೆ ಇದರಲ್ಲಿ ಆಸಕ್ತಿಯಿಲ್ಲವೆಂದು ತಿಳಿಯಿತು. ಇ-ಮೈಲ್ ಮೂಲಕ ನನ್ನ ಅನುಭವ ಕಥನವನ್ನು ಶ್ರುತಪಡಿಸಿದೆ. ಐದು ದಿನದಲ್ಲಿ ಉತ್ತರಿಸಲಾಗುವುದು ಎಂದು ಮೈಲ್ ಬಂತು. ಮತ್ತೆ ಅವರಿಂದ ಉತ್ತರವಿಲ್ಲ. ಆದರೆ ಕ್ಯಾನ್ಸರ್ ಮೂಲಕ ಇನ್ನೊಂದು ಜಗತ್ತು ಇದೆಯೆಂಬುದನ್ನು ಈ ಮೂಲಕ ತಿಳಿಯಪಡಿಸುತ್ತೇನೆ.(Google - Allan Taylor Cancer). ನನ್ನ ಹೊಟ್ಟೆಯಲ್ಲಿ ಆಪರೇಷನ್ ಮಾಡಿದ ನೆನಪಿಗೆ ಕಲೆಯೊಂದು ಉಳಿದಿರಬಹುದು. ಆದರೆ ಈಗ ನಾನು 21ರ ತರುಣನೆಂಬ ಭಾವನೆಯಿಂದ ಜೀವಿಸುತ್ತಿದ್ದೇನೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications