ಕೆಮ್ಮಿನಲ್ಲಿ ಹೋದ ಮಾನ ಮಾಸ್ಕ್ ಹಾಕಿ ಕೊಂಡರೂ ಬರೋಲ್ಲಾ!
ಸಾಮಾಜಿಕ ತಾಣದಲ್ಲಿ ಬರೀ ಮಾರಣಾಂತಿಕ ಕೊರೊನಾ ವೈರಸ್ ನದ್ದೇ ಸದ್ದು. ಇದರ ಸುತ್ತ ಹಲವು ಮೀಮ್ಸ್, ಜೋಕ್ಸುಗಳು ಹರಿದಾಡುತ್ತಿವೆ. ಇನ್ನು, ಗಾದೆಗಳಿಗೂ ಏನೂ ಬರವಿಲ್ಲ.
ಇನ್ನೂ, ಟ್ವಿಟ್ಟರ್ ನಲ್ಲಿ ಹಲವು ದಿನಗಳಿಂದ ಕೊರೊನಾ ಸುದ್ದಿಯೇ ಟ್ರೆಂಡಿಂಗ್ ನಲ್ಲಿದೆ. ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಕೆಲವೊಂದು ಗಾದೆಗಳು ಹೀಗಿವೆ:

1. ಮದೀನಾಕೋದ್ರು ಕೊರೊನಾ ಕಾಟ ತಪ್ಪಲಿಲ್ಲ.
2. ಕರೀನಾಗೊಂದು ಕಾಲ, ಕೊರೊನಾಗೊಂದು ಕಾಲ.
3. ಕೊರೊನಾ ಕೊಳ್ಳೆ ಹೊಡೆದ ಮೇಲೆ ಏರ್ ಪೋರ್ಟ್ ಬಾಗಿಲು ಮುಚ್ಚಿದ್ರಂತೆ.
4.ಮಡಿಕೇರಿಗೆ ಬಂದಿದ್ದು ಮೈಸೂರಿಗೆ ಬರದೇ ಇರುತ್ತಾ.
5. ಚೀನಾಗೆ ಆಟ ಇಟಲಿಗೆ ಪ್ರಾಣ ಸಂಕಟ.
6. ಒಂದ್ಸಲ ಕೆಮ್ದೋನು ಯೋಗಿ, ಎರಡ್ಸಲ ಕೆಮ್ದೋನು ಭೋಗಿ, ಮೂರ್ಸಲ ಕೆಮ್ದೋನು ರೋಗಿ, ನಾಲ್ಕ್ ಸಲ ಕೆಮ್ದೋನ್ ಹೊತ್ಕೊಂಡೋಗಿ.
7.ಇರಲಾರದೆ ಕೊರೊನಾ ಬಿಟ್ಟಕೊಂಡಂಗೆ
8. ರಾತ್ರಿ ಕಂಡ ವಿಮಾನದಲ್ಲಿ ಬೆಳಿಗ್ಗೆ ಕೂತ್ಕೊಂಡ್ನಂತೆ.
9.ಕೆಮ್ಮಿನಲ್ಲಿ ಹೋದ ಮಾನ ಮಾಸ್ಕ್ ಹಾಕೊಂಡ್ರು ಬರಲ್ಲ.
10. ಬೀದಿಲಿ ಕೆಮ್ಮಿ ನೋಡು, ಹಾದಿಲಿ ಸೀನಿ ನೋಡು.
More From
-
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ












Click it and Unblock the Notifications