ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾರ್ಟೂನ್: ರಾಜಕಾರಣಿಗಳ ಮಾತಿಂದ ಕರೆಂಟ್ ಉತ್ಪಾದನೆಯಾಗುತ್ತಾ..?
ರಾಜಕಾರಣಿಗಳ ಮಾತಿನ ಕಾವು ಅದೆಷ್ಟು ಶಕ್ತಿಶಾಲಿ ಎಂದರೆ ಅವು ವಿದ್ಯುತ್ ಕಾಂತೀಯ ಅಲೆಸೃಷ್ಟಿಸಬಲ್ಲವಂತೆ! ಹೀಗಾದರೂ ವಿದ್ಯುತ್ ಉಳಿಸೋಣ ಅಂತ ಕಿಲಾಡಿ ಬಾಲಕನೊಬ್ಬ ಬಲ್ಬ್ ಉರಿಸುವುದಕ್ಕೆ ರಾಜಕಾರಣಿಯ ಬಳಿ ಬಂದಿದ್ದಾನೆ!
"ಎಲ್ಲಾದರೂ ಇರು ಎಂಥಾದರೂ ಇರು, ಮತ ಹಾಕಲು ಮರೆಯದಿರು!"
ಈ ಹಾಸ್ಯಭರಿತ ಕಾರ್ಟೂನ್ ರಚಿಸಿದ್ದು ಕಾರ್ಟೂನಿಸ್ಟ್ ಶಂಕರ್. ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕಾರಣಿಗಳ ವಿವಿಧ ಮುಖಗಳನ್ನು ಪರಿಚಯಿಸುವ ಪ್ರಯತ್ನವನ್ನು ಶಂಕರ್ ಮಾಡಿದ್ದಾರೆ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.
Comments
cartoon election cartoon karnataka assembly elections 2018 shankar cartoonist ವ್ಯಂಗ್ಯಚಿತ್ರ ಕರ್ನಾಟಕ ವಿಧಾನಸಭೆ ಚುನಾವಣೆ 2018 ಶಂಕರ್ ಕಾರ್ಟೂನಿಸ್ಟ್
English summary
Karnataka assembly elections 2018: Cartoon by Shankar Cartoonist. Here cartoonist tries to create humor in politicians' speech.