ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಟೂನ್: ಉಜ್ವಲ ಭವಿಷ್ಯಕ್ಕಾಗಿ ನಮ್ಮ ಬೆರಳಿಗೆ ಇಂಕು!

By ಶಂಕರ್
|
Google Oneindia Kannada News

'ಉಜ್ವಲ ಭವಿಷ್ಯಕ್ಕಾಗಿ ನಮ್ಮ ಬೆರಳಿಗೆ ಇಂಕು, ಪ್ರಜಾಪ್ರಭುತ್ವಕ್ಕೆ ಲಿಂಕು' ಎಂಬ ಈ ಕಾರ್ಟೂನ್ ಮೂಲಕ ಮತದಾನದ ಕುರಿತು ಜಾಗೃತಿ ಮತ್ತು ಮತದಾನದ ಮಹತ್ವವನ್ನು ಸಾರಿ ಹೇಳಿದ್ದಾರೆ ಕಾರ್ಟೂನಿಸ್ಟ್ ಶಂಕರ್.

ಕಾರ್ಟೂನ್: ರಾಜಕಾರಣಿಗಳ ಮಾತಿಂದ ಕರೆಂಟ್ ಉತ್ಪಾದನೆಯಾಗುತ್ತಾ..?ಕಾರ್ಟೂನ್: ರಾಜಕಾರಣಿಗಳ ಮಾತಿಂದ ಕರೆಂಟ್ ಉತ್ಪಾದನೆಯಾಗುತ್ತಾ..?

ಮೇ 12 ರಂದು ಕರ್ನಾತಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು. ಮೇ 15 ರಂದು ಫಲಿತಾಂಶ ಹೊರಬೀಳಲಿದೆ. ಸಮರ್ಥ ಅಭ್ಯರ್ಥಿಯನ್ನು ಆರಿಸುವ ಸಂವಿಧಾನ ನೀಡಿದ ಈ ಅತ್ಯಮೂಲ್ಯ ಹಕ್ಕನ್ನು ಪ್ರತಿ ವ್ಯಕ್ತಿಯೂ ಬಳಸಿಕೊಳ್ಳಬೇಕು ಎಂಬ ಆಶಯ ಇದರಲ್ಲಿದೆ.

In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

Election Cartoon explains importance of casting vote

ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.

English summary
Karnataka assembly elections 2018: Cartoon by Shankar Cartoonist. Here cartoonist tries to create awareness about importance of casting vote
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X