ಮೇಷ : ಪ್ರೀತಿ ಗೆಲ್ಲಲು ಮನಸಿನ ಆರೋಗ್ಯವೇ ಸೋಪಾನ
ಈ ವರ್ಷ ಗುರು, ಶನಿ ಹಾಗೂ ಯುರೇನಸ್ ಸ್ಥಳ ಬದಲಾವಣೆಯಿಂದ ನಿಮಗೆ ಅನುಕೂಲಕರವಾದ ವಾತಾವರಣ ಸೃಷ್ಟಿಯಾಗುತ್ತದೆ. ನಿಮ್ಮ ಗುರಿ ತಲುಪುವ ಹಾದಿ ಸಲೀಸಾಗುತ್ತದೆ. ಆದರೆ ಇಷ್ಟು ದಿನ ಮಜವಾಗಿ ಕಳೆದ ದಿನಗಳು ನೆನಪಿಸಿಕೊಳ್ಳಬೇಕಷ್ಟೇ. ಅಂದರೆ ಗ್ರಹಸ್ಥಿತಿಯನ್ನು ಗಮನಿಸಿದರೆ ನಿಮ್ಮಿಂದ ಕಠಿಣ ಪರಿಶ್ರಮ ಎದುರು ನೋಡುತ್ತಿರುವಂತಿದೆ.
ಗುರು ಗ್ರಹ ನಿಮಗೆ ಅನುಕೂಲಕರವಾದ ಸ್ಥಾನದಲ್ಲಿ ಆಗಸ್ಟ್ 2017ರವರೆಗೆ ಇರುತ್ತದೆ. ಅದರ ಕೃಪಾ ದೃಷ್ಟಿ ಬೀರಿ, ನಿಮ್ಮ ಪ್ರಣಯ ಜೀವನದ ಮೇಲೆ ಆಗುತ್ತದೆ. ಸಂತಸ, ಖುಷಿ ಮತ್ತು ಕ್ರಿಯೇಟಿವಿಟಿಯಿಂದ ಕಂಗೊಳಿಸುತ್ತೀರಿ. ಗುರು ಕನ್ಯಾ ರಾಶಿ ಪ್ರವೇಶಿಸುತ್ತಿದ್ದ ಹಾಗೆ ಬದುಕು ಒಂದಿಷ್ಟು ಗಂಭೀರವಾಗುತ್ತದೆ. ಈಗ ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸಬೇಕು. ಜೀವನಶೈಲಿ ಬದಲಾಗಬೇಕು. ಆದರೆ ಕನ್ಯಾ ರಾಶಿಯ ಗುರು ನಿಮ್ಮ ಬದುಕಿಗೊಂದು ಶಿಸ್ತು ತರುವುದಂತೂ ಸತ್ಯ.

ನಿಮ್ಮ ಪ್ರೇಮ ವಿಚಾರ ಒಂದಿಷ್ಟು ಸೂಕ್ಷ್ಮವಾಗುತ್ತದೆ. ಈ ಹಿಂದೆ ಎಂದೂ ಅನುಭವಕ್ಕೆ ಬಾರದ ರೀತಿಯಲ್ಲಿ ಶುಕ್ರ ಗ್ರಹದ ನೆರವು ನಿಮಗೆ ದೊರೆಯುತ್ತದೆ. ಆಗಾಗ ಬೀಸುವ ಚಂಡಮಾರುತವನ್ನು ತಡೆಯುವುದಕ್ಕೆ ನೀವು ಸಫಲರಾಗುತ್ತೀರಿ. ಜೊತೆಗೆ ಈ ವರ್ಷವಿಡೀ ನಿಮ್ಮಲ್ಲೊಂದು ಸಕಾರಾತ್ಮಕ ಚಿಂತನೆ ಕಾಣಿಸಿಕೊಳ್ಳುತ್ತದೆ.
ನಿಮ್ಮ ಪ್ರೀತಿಯ ವ್ಯಕ್ತಿಯ ಹೃದಯ ಗೆಲ್ಲುವುದರಲ್ಲಿ ಯಶಸ್ಸು ಕಾಣುತ್ತೀರಿ. ನಿಮ್ಮ ಮನಸಿನ ಆರೋಗ್ಯ ತುಂಬ ಚೆನ್ನಾಗಿ ಇರುವುದರಿಂದ ಸಂಬಂಧ ಗಟ್ಟಿ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ವರ್ಷದ ಕೊನೆಯಲ್ಲಿ ನೀವಂದುಕೊಂಡ ಸಂಗಾತಿ ಜತೆಗೆ ಬದುಕು ಆರಂಭಿಸುವ ಸಾಧ್ಯತೆ ಇದೆ. ಮನಸಿನ ಮಾತು ಕೇಳಿ, ಅದರಂತೆ ನಡೆಯಿರಿ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications