ದುಡಿಯದ ಗಂಡನನ್ನು ಹೆಂಡತಿ ಎಂದೂ ಕ್ಷಮಿಸಲಾರಳು

* ಧವಳ
ಮಿಥುನ ರಾಶಿ ಪುರುಷ - ಮಕರ ರಾಶಿ ಸ್ತ್ರೀ : ಸ್ತ್ರೀಯದು ಕಲ್ಲು ಹೃದಯ ಇವಳಿಗೆ ಭಾವುಕತೆಯ ಗಂಧ-ಗಾಳಿ ಗೊತ್ತಿಲ್ಲ ಎಂದು ಮಿಥುನ ರಾಶಿ ಪುರುಷ ತಿಳಿದರೆ, ಛೀ ಇತನಿಗಿನ್ನು ಬಾಲಿಶ ಗುಣ, ಈಗಲೂ ಮಗು ಥರ ಆಡ್ತಾರೆ ಎಂದು ಮಕರ ರಾಶಿ ಸ್ತ್ರೀ ಕಿರಿಕಿರಿ ಅನುಭವಿಸುತ್ತಾರೆ. ಹಣಕಾಸಿನ, ಮನೆ ಯಜಮಾನಿಕೆ ಹೊಣೆಗಾರಿಕೆ ಎಲ್ಲವು ಸ್ತ್ರಿಯೇ ನಿರ್ವಹಿಸುತ್ತಾರೆ. ಆದರೆ ಪುರುಷರು ಜವಾಬ್ದಾರಿಯನ್ನು ಹೊರದೆ ಹಾಯಾಗಿ ತಿರುಗಾಡಿಕೊಂಡು ಇರ್ತಾರೆ. ಸಹನೆ ಮಿತಿ ಮೀರಿದರೆ ಯಾರಿಗೆ ತಾನೆ ಹೊಂದಿಕೊಂಡು ಇರಲು ಸಾಧ್ಯ. ಇಬ್ಬರ ಈ ವ್ಯತಿರಿಕ್ತ ಗುಣವು ದಾಂಪತ್ಯ ಒಡುಕಿಗೆ ಕಾರಣ ಆಗುತ್ತದೆ. ಆಕೆ ಒಮ್ಮೆ ಈತನನ್ನು ಬಿಟ್ಟರೆ ಮತ್ತೆಂದಿಗೂ ಒಂದಾಗಲು ಇಷ್ಟಪಡುವುದಿಲ್ಲ ಇದನ್ನು ದೂರ ಮಾಡಲು ಪುರುಷ ತನ್ನ ತಾನು ಬದಲಾವಣೆ ಮಾಡಿಕೊಳುವುದು ಒಳಿತು. ಜೀವನದಲ್ಲಿ ಸಂಗಾತಿಗೆ ನೀವು ಗೌರವ ನೀಡಿದರೆ ಸಮಾಜವು ನಿಮ್ಮನ್ನು ಗೌರವಿಸುತ್ತದೆ.
ಮಿಥುನ ರಾಶಿ ಸ್ತ್ರೀ - ಕುಂಭ ರಾಶಿ ಪುರುಷ : ಮಿಥುನ ರಾಶಿ ಸ್ತ್ರೀ ಮಾತನಾಡಲು ಹೆಚ್ಚು ಇಷ್ಟ ಪಡ್ತಾರೆ. ಆಕೆಗೆ ತನ್ನ ಸಂಗಾತಿಯ ಜೊತೆ ಮಾತನಾಡುತ್ತ ಹರಟಲು ತುಂಬಾ ಇಷ್ಟ. ಪ್ರೀತಿಯ ಭಾಷೆ ಆಕೆಗೆ ಚೆನ್ನಾಗಿ ಗೊತ್ತು. ಸಿಹಿಯಾಗಿ ಮಾತಾಡ್ತಾರೆ. ಮಿಥುನ ರಾಶಿ ಸ್ತ್ರೀಗೆ ಒಂದಕ್ಕಿಂತ ಹೆಚ್ಚು ಹೆಸರುಗಳು ಇರುತ್ತವೆ. ಕುಂಭ ರಾಶಿ ಪುರುಷರು ಹೆಂಡತಿಯ ಬಗ್ಗೆ ನಂಬಿಕೆ ಹೊಂದಿರುತ್ತಾರೆ. ಅದರಲ್ಲೂ ಒಮ್ಮೆ ಸಂಗಾತಿಯ ಬಗ್ಗೆ ನಂಬಿಗೆ ಉಂಟಾದರಂತೂ ಮನಃಪೂರ್ವಕವಾಗಿ ಪ್ರೀತಿಸಲು ಆರಂಭಿಸುತ್ತಾರೆ. ಸತ್ಯ ಹೇಳುವವರನ್ನು ಕಂಡ್ರೆ ಇವರಿಗೆ ಇಷ್ಟ. ಬೇಸರದ ಸಂಗತಿ ಅಂದ್ರೆ ಮಿಥುನ ರಾಶಿ ಸ್ತ್ರೀಯಲ್ಲಿ ಅದರ ಕೊರತೆ ಹೆಚ್ಚಾಗಿ ಕಾಣಸಿಗುತ್ತದೆ. ಇದು ದಾಂಪತ್ಯದ ಒಡಕಿಗೆ ಕಾರಣ ಆಗುತ್ತದೆ. ಹಾಗಲ ಕಾಯಿ ಕಹಿ ಆದರೂ ಆರೋಗ್ಯ ಕಾಪಾಡುತ್ತದೆ. ಸಕ್ಕರೆ ತುಂಬಾ ಸಿಹಿ ಆದರೆ... ಪತಿಯ ಮನ ಅರಿತು ಬಾಳಿ ಬದುಕು ಸುಂದರವಾಗಿಟ್ಟುಕೊಳ್ಳಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ












Click it and Unblock the Notifications