ಕೇಳಿಕೊಂಡು ಬಿದ್ದಿರೋಕೆ ಯಾರು ಒಪ್ತಾರೆ ಕಣ್ರೀ!

* ಧವಳ
ಮೇಷ ರಾಶಿ ಸ್ತ್ರೀ - ಮೀನ ರಾಶಿ ಪುರುಷ
ಮೀನ ರಾಶಿ ಪುರುಷ ಎಮೋಷನಲ್ ಫೂಲ್. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಹಿಂದೂ ಮುಂದು ನೋಡಲ್ಲ. ಮುಖ್ಯವಾಗಿ ತಾನು ನಿರ್ಣಯ ತೆಗೆದುಕೊಳ್ಳಬೇಕು ಅಷ್ಟೆ ಆತನಿಗೆ ಗೊತ್ತಿರುವುದು. ಆದರೆ ಮೇಷ ರಾಶಿ ಸ್ತ್ರೀ - ತನ್ನ ಗಂಡ ತಾನು ಹೇಳಿದಂಗೆ ಕೇಳಿಕೊಂಡು ಬಿದ್ದಿರಬೇಕು, ಒಂದರ್ಥದಲ್ಲಿ ಜೋರು ಕಾ ಗುಲಾಂ ಆಗಿರಬೇಕು ಎಂದು ಬಯಸ್ತಾಳೆ. ಆದರೆ ಸಂಬಂಧಗಳ ವಿಷಯಕ್ಕೆ ಬಂದಾಗ ಮೀನ ರಾಶಿ ಪುರುಷ ತಾನು ಹೇಳಿದಂತೆ ಸಂಗಾತಿ ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು ಎಂದು ಬಯಸುತ್ತಾನೆ. ಯಾರ್ ಕಣ್ರೀ ಒಪ್ತಾರೆ ಇದನ್ನು! ಆಕೆ ಒಪ್ಪಲ್ಲ ಈತ ಬಿಡಲ್ಲ. ಸರಿ ಆಗ ಇಬ್ಬರಲ್ಲೂ ಡಿಶ್ಯೂಂ ಡಿಶ್ಯೂಂ. ಅದು ಸಮರಸ ದೂರ ಮಾಡಿ ಬಿಡುತ್ತದೆ. ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಹಾಳಾಗುತ್ತದೆ ಅಂದ್ರೆ ಕೆಲವು ಸಂದರ್ಭಗಳಲ್ಲಿ ಇಬ್ಬರೂ ಸೋಡಚೀಟಿ ಕೊಟ್ಟುಕೊಳ್ಳಲು ಸಿದ್ಧರಾಗಿ ಬಿಡ್ತಾರೆ. ಮತ್ತೊಂದು ವಿಚಿತ್ರ ಅಂಶ ಅಂದ್ರೆ ಇವರಿಬ್ಬರೂ ಯಾವುದೋ ಒಂದು ವಸ್ತು ಬೇಕು ಅಂತ ಆಸೆ ಪಡ್ತಾರೆ ಅಂತ ಇಟ್ಟುಕೊಳ್ಳಿ, ಆದರೆ ಇಬ್ಬರೂ ಹೇಳಿಕೊಳ್ಳುವುದಿಲ್ಲ. ಪ್ರೀತಿ ಬಯಸಿದರೆ ಕೊಟ್ಟು ತಗೊಂಡು ಬಿಡ್ರಿ! ಆ ಒಂದು ಗುಣವು ನಿಮ್ಮ ಬಾಂಧವ್ಯ ಕಾಪಾಡುತ್ತದೆ, ಇಲ್ಲದೆ ಇದ್ರೆ ಅದೇ ರಾಗ ಅದೇ ಹಾಡು!
ಮೇಷ ರಾಶಿ ಪುರುಷ - ಮೀನ ರಾಶಿ ಸ್ತ್ರೀ
ಮೀನ ರಾಶಿ ಸ್ತ್ರೀಯರು ಉಲ್ಲಾಸದ ಮನಸ್ಥಿತಿ ಹೊಂದಿರುತ್ತಾರೆ. ಈ ಜೋಡಿ ಸಖತ್ ಹ್ಯಾಪಿ ಲೈಫ್ ಲೀಡ್ ಮಾಡ್ತಾ ಇರ್ತಾರೆ. ಲೈಲಾ ಮಜನೂ ಬೇರೆ ಅಲ್ಲ ಇವರು ಬೇರೆ ಅಲ್ಲ ಅನ್ನುವಷ್ಟು ಜಾಲಿ ಜೀವಿಗಳು! ಒಬ್ಬರಿಗಾಗಿ ಒಬ್ಬರು ಹುಟ್ಟಿದ್ದಾರೆ ಎಂದು ಅನ್ನಿಸುವಂತೆ ಬದುಕಿರುತ್ತಾರೆ. ಮೀನ ರಾಶಿ ಸ್ತ್ರೀ ಟಾಕೆಟೀವ್. ಅದೇ ರೀತಿ ವೆರಿ ಗುಡ್ ಲಿಸನರ್. ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ಯೋಚಿಸುವ ಮನಸ್ಥಿತಿ ಇವರದು. ಪತಿಯ ಮನವನ್ನು ಅರಿತು ಬಾಳುವ ಕಲೆ ಇವರಿಗೆ ರಕ್ತಗತ. ಇಬ್ಬರ ಬದುಕು ಹಾಲುಜೇನು. ಇಚ್ಛೆಯನ್ನು ಅರಿತು ನಡೆಯುವ ಸತಿ ಸಿಕ್ಕಾಗ ಯಾವ ಗಂಡಸು ಜಗಳ ಆಡ್ತಾನೆ? ಬಾಯ್ಮುಚ್ಚಿಕೊಂಡು ಹಾಯಾಗಿ ಬದುಕು ನಡೆಸ್ತಾರೆ. ಸೋ ಇವರ ಬದುಕು ಸದಾ ಬಂಗಾರವಾಗಿರುತ್ತದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications