RCB vs GT ಫೈನಲ್; ಬೆಂಗಳೂರಿನ ಬಾರ್ & ರೆಸ್ಟೋರೆಂಟ್ಗಳಿಗೆ ಖಡಕ್ ಸೂಚನೆ! ಪೊಲೀಸರು ಹೈ ಅಲರ್ಟ್
ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ (IPL Trophy) ಗೆದ್ದ ಬಳಿಕ ನಡೆದ ಸಂಭ್ರಮಾಚರಣೆ ವೇಳೆ 11 ಮಂದಿ ಜೀವ ಕಳೆದುಕೊಂಡ್ರು. ಈ ದುರಂತದ ಬಳಿಕ ಎಚ್ಚೆತ್ತ ಪೊಲೀಸರು ಇದೀಗ ಬೆಂಗಳೂರಲ್ಲಿ (Bengaluru) ನಡೆಯೋ ಪ್ರತಿಯೊಂದು ಪಂದ್ಯಕ್ಕೂ ಬಿಗಿ ಭದ್ರತೆ ಒದಗಿಸುತ್ತಿದ್ದಾರೆ.
Video Published On: Sunday, May 31, 2026, 10:58 [IST]


Click it and Unblock the Notifications