TMC ಕಾರ್ಯಕರ್ತರಿಗೆ ದೀದಿಯ ಕಾವ್ಯ ಸಂದೇಶ! ಬಲಿಷ್ಠರಾಗಿರಿ ಎಂದು ಹುರಿದುಂಬಿಸಿದ ಮಮತಾ
ಸತತ ಸೋಲು ಮತ್ತು ಅಧಿಕಾರ ಕಳೆದುಕೊಂಡ ಆಘಾತದಲ್ಲಿರುವ ಟಿಎಂಸಿ ಕಾರ್ಯಕರ್ತರಿಗೆ ಧೈರ್ಯ ತುಂಬುವುದು ಮಮತಾ ಅವರ ಮೊದಲ ಆದ್ಯತೆಯಾಗಿದೆ. ತಮ್ಮ ವಿಶಿಷ್ಟ ಶೈಲಿಯ ಸರಳ ಹಾಗೂ ನೇರ ಸಾಲುಗಳ ಮೂಲಕ ಅವರು ಧೈರ್ಯವಾಗಿರಿ ಮತ್ತು ಬಲಿಷ್ಠರಾಗಿರಿ ಎಂದು ಕರೆ ನೀಡಿದ್ದಾರೆ.
Video Published On: Thursday, May 14, 2026, 05:58 [IST]


Click it and Unblock the Notifications