ದೇವೇಗೌಡ್ರಿಗೆ ರಾಜ್ಯಸಭೆ ಟಿಕೆಟ್ ಯಾಕ್ ಕೊಟ್ಟಿಲ್ಲ ಅಂತಾ ಅಸಲಿ ಸತ್ಯ ಹೇಳಿದ HD ಕುಮಾರಸ್ವಾಮಿ
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರಿಗೆ (HD Devegowda) ರಾಜ್ಯಸಭೆ ಟಿಕೆಟ್ ಕೈ ತಪ್ಪಿದ ಬಗ್ಗೆ ಭಾರೀ ಚರ್ಚೆ ನಡೆದಿದ್ದು, ಮೈತ್ರಿ ಪಕ್ಷವಾಗಿರೋ ಜೆಡಿಎಸ್ ಹಿರಿಯ ನಾಯಕನನ್ನೇ ನಿರ್ಲಕ್ಷ್ಯ ಮಾಡಿದ ಬಿಜೆಪಿ (BJP) ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯ ಮಾಡಿದ್ರು. ಇದೀಗ ಈ ಚರ್ಚೆಗೆ ಕೇಂದ್ರ ಸಚಿವ ಕುಮಾರಸ್ವಾಮಿ (Kumaraswamy) ಅವರು ಸ್ಪಷ್ಟನೆ ನೀಡಿದ್ದಾರೆ.
Video Published On: Tuesday, Jun 09, 2026, 03:53 [IST]


Click it and Unblock the Notifications