ನೇಪಾಳದ ನೋಡತಕ್ಕ ಇನ್ನಿತರ ಪ್ರವಾಸಿ ಸ್ಥಳಗಳು

ಮ್ಯೂಸಿಯಮ್ ಮತ್ತು ಆರ್ಟ್ ಗ್ಯಾಲರಿ ಇರುವ ದರ್ಬಾರ್ ಚೌಕಿ (ದರ್ಬಾರ್ ಸ್ಕ್ವೇರ್) ಮತ್ತು ಭಕ್ತಾಪುರದ ಸಾಂಗಾದಲ್ಲಿರುವ 143 ಅಡಿ ಎತ್ತರದ ಶಿವ; ಭಕ್ತಾಪುರದ ನ್ಯಾಟಪೋಲ, ದತ್ತಾತ್ರೇಯ, ಚಾಂಗುನಾರಾಯಣ ದೇವಸ್ಥಾನಗಳು; ಹನುಮಾನ್ ಧೋಕಾ; ಕುಮಾರಿ ಘರ್; ನಾರಾಯಣ ಹಿತಿ ದರ್ಬಾರ್; ಪಾಟನ್ನಲ್ಲಿರುವ ಶ್ರೀಕೃಷ್ಣ ದೇವಸ್ಥಾನ; ಕಾಠ್ಮಂಡುವಿನಿಂದ 10-15 ಕಿಮೀ ದೂರದಲ್ಲಿರುವ ಗೋಕರ್ಣೇಶ್ವರ ಮಹಾದೇವ, ದಕ್ಷಿಣಕಲಿ ಮತ್ತು ಬಾಘ್ ಭೈರವ್ ದೇವಸ್ಥಾನಗಳು.
ಗೌತಮ ಬುದ್ಧನ ಜನ್ಮಸ್ಥಳ ಲುಂಬಿನಿ; ಸೀತಾಮಾತೆಯ ಹುಟ್ಟೂರು ಜನಕಪುರ; ವರಾಹಕ್ಷೇತ್ರ; ಗೋಸೈನ್ಕುಂಡ ಸರೋವರ; ಪೋಖರಾ ಕಣಿವೆಯಿಂದ ಸುಮಾರು 70 ಮೈಲಿ ಉತ್ತರಕ್ಕಿರುವ ವಿಖ್ಯಾತ ತೀರ್ಥಕ್ಷೇತ್ರ ಮುಕ್ತಿನಾಥ ಮತ್ತು ಕಾಠ್ಮಂಡುವಿನಿಂದ ಸುಮಾರು 120 ಕಿಮೀ ದೂರದಲ್ಲಿರುವ ತ್ರಿಶೂಲಿಯಿಂದ ಕೇಬಲ್ ಕಾರ್ನಲ್ಲಿ ಪಯಣಿಸಬೇಕಾದ ಬೆಟ್ಟದ ಮೇಲಿರುವ ಮನಕಾಮನಾ ದೇವಸ್ಥಾನ.
ಕಾಠ್ಮಂಡುವಿನಿಂದ ಸುಮಾರು 29 ಕಿಮೀ ದೂರದ, 2000 ಅಡಿ ಎತ್ತರದ ಕಾಕಣಿ ಹಾಗೂ 7133 ಅಡಿ ಎತ್ತರದ ನಾಗರಕೋಟ್ನಿಂದ ಮಂಜು ಬೀಳುವ ಹಾಗೂ ಹಿಮಾಲಯ ಶಿಖರಗಳ ಸುಂದರ ನೋಟ ನೋಡಬಹುದು. ಪೋಖರಾ ಕಣಿವೆ ಮತ್ತು ಪೋಖರಾ ಸರೋವರ ನಗರಕ್ಕೆ ಕಾಠ್ಮಂಡುವಿನಿಂದ ವಿಮಾನದಲ್ಲಿ ಹೋಗಬಹುದು. ಪೋಖರಾದಿಂದ ಮುಕ್ತಿನಾಥಕ್ಕೆ ಹೋಗುವ ದಾರಿ ಟ್ರೆಕ್ಕಿಂಗ್ ಹೋಗಬಯಸುವವರಿಗೆ ಅತ್ಯಂತ ಜನಪ್ರಿಯ ದಾರಿಗಳಲ್ಲೊಂದು. ಹಿಮಾಲಯ ಪರ್ವತಶ್ರೇಣಿಗಳನ್ನು ಬೆಳಗಿನ ನೇಸರಕಿರಣಗಳಲ್ಲಿ ನೋಡಲು ಕಾಠ್ಮಂಡುವಿನ ದೇಶೀಯ ವಿಮಾನನಿಲ್ದಾಣದಿಂದ ಮೌಂಟನ್-ಫ್ಲೈಟ್ಗಳಿವೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications