ಬೀದರ ಉತ್ಸವಕ್ಕೆ ಪ್ರವಾಸ ಪ್ಯಾಕೇಜ್

ಪ್ರವಾಸ ಪ್ಯಾಕೇಜ್ ಇಂತಿವೆ:
ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಉದ್ಯಾನ, ಅಬ್ದುಲ ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಚೌಬಾರ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಗುಂಬಜಗಳು, ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು 28.7ಕಿ.ಮೀ) ಟಿಕೇಟ್ ದರ ರು.20.
ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಗಾರ್ಡನ್, ಬಸವೇಶ್ವರ ವೃತ್ತ, ಸಿದ್ದಾರೂಢ ಮಠ, ಅಬುಲ್ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಗುಂಬಜಗಳು, ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು ಕಿ.ಮೀ 35.5) ಟಿಕೇಟ್ ದರ ರು.25.
ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಗಾರ್ಡನ್,ಹನುಮಾನ ಮಂದಿರ, ದೇವ ದೇವ ವನ, ಅಬ್ದುಲ ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಚೌಬಾರ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಗುಂಬಜಗಳು, ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು ಕಿ.ಮೀ 38.5) ಟಿಕೇಟ್ ದರ ರು. 30.
ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಗಾರ್ಡನ್, ಸಿದ್ದಾರೂಢ ಮಠ, ಹನುಮಾನ ಮಂದಿರ, ದೇವ ದೇವ ವನ, ಅಬ್ದುಲ್ ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಚೌಬಾರ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಟೊಂಬ್, ಬೀದರ ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು ಕಿ.ಮೀ 45.3) ಟಿಕೇಟ್ ದರ ರು.35.
ಬಸ್ ಸೌಲಭ್ಯ : ಬೀದರ ಉತ್ಸವಕ್ಕೆ ಬಂದು ಹೋಗಲು 50 ಪ್ರಯಾಣಿಕರಿದ್ದಲ್ಲಿ ಸಂಬಂಧಪಟ್ಟ ಫಟಕ ವ್ಯವಸ್ಥಾಪಕರಲ್ಲಿ ಮುಂಗಡವಾಗಿ ಹೋಗಿ ಬರುವ ಹಣ ಭರಿಸಿದಲ್ಲಿ ಅಥವಾ ಗುತ್ತಿಗೆ ಆಧಾರದ ಮೇಲೆ ಬೇಡಿಕೆ ಬಂದಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು.
ಉತ್ಸವಕ್ಕೆ ಬರುವ ಪ್ರಯಾಣಿಕರ ಜನದಟ್ಟಣೆಗನುಗುಣವಾಗಿ ಎಲ್ಲಾ ಘಟಕಗಳಿಂದ ವಾಹನಗಳನ್ನು ಓಡಿಸಲಾಗುವುದು. ಬೀದರ ಘಟಕದಿಂದ ವಸತಿಗೆ ಹೋಗುವ ಸಾರಿಗೆಗಳನ್ನು ದೈನಂದಿನ ಸಮಯದ ಬದಲಾಗಿ ಒಂದು ಗಂಟೆ ತಡಮಾಡಿ, ಬೀದರ ಉತ್ಸವದ ಸಮಾರಂಭದ ಸ್ಥಳದಿಂದ ವಸತಿಗೆ ಕಳುಹಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ ಎಂದು ಈ.ಕ.ರ.ಸಾ,ಸಂಸ್ಥೆ ಬೀದರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications