ಸಂಸತ್ತಿನಲ್ಲಿ ನಮ್ಮ ಸಂಸದರು ದನಿ ಎತ್ತಲ್ಲ ಏಕೆ?

ಆದರೆ ಕರ್ನಾಟಕದ ಸಂಸದರು ಭಾಷಾಜ್ಞಾನದ ಕೊರತೆ, ತಂತಮ್ಮ ಕ್ಷೇತ್ರಗಳ, ರಾಜ್ಯದ ಬೇಕು ಬೇಡಗಳ ಬಗೆಗಿನ ಅನಾಸಕ್ತಿ, ರಾಜಕೀಯ ಅಥವಾ ಅಧಿಕಾರ ವಲಯದಲ್ಲಾಗಲಿ, ತಮ್ಮ ಬೇಡಿಕೆಗಳನ್ನು ಸಮರ್ಥವಾಗಿ ಬಿಂಬಿಸುವ ಸಾಮರ್ಥ ಇರದಿರುವುದರಿಂದ ಕರ್ನಾಟಕ ಕೇಂದ್ರ ಸರಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ.
ಇದಕ್ಕೆ ಪರಿಹಾರವೆಂದರೆ ಸಂಸದರು ಸ್ವತಃ ಭಾಷಾ ಸಾರ್ಮಥ್ಯ ಪಡೆಯಬೇಕು. ಇಲ್ಲದಿದ್ದರೆ ಸಹಾಯಕರನ್ನು (ಹಿಂದಿ, ಇಂಗ್ಲಿಷ್ ಬಲ್ಲವರ) ನೇಮಿಸಿಕೊಳ್ಳಬೇಕು. ಇದರಿಂದಾಗಿ ಬಾಕಿ ಉಳಿದ ತಮ್ಮ ಕ್ಷೇತ್ರಗಳ ಕೆಲಸಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗಬಲ್ಲದು. ಇಲ್ಲದಿದ್ದರೆ ಧೈರ್ಯವಾಗಿ ಕನ್ನಡದಲ್ಲಿ ಅಥವಾ ಮಾನ್ಯತೆ ಪಡೆದಿರುವ ಯಾವುದೇ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯಬೇಕು. [ಸಂಸತ್ತು]












Click it and Unblock the Notifications