ಎರಡು ಹನಿಗವನಗಳುಭೀಮ ಪ್ರಕಾಶ್ ಅಡ್ಕಸ್ಥಳ,ಬೋಲ್ಡರ್, ಕೊಲರಾಡೊ, ಯು.ಎಸ್.ಎ.bheemaprakash& commat yahoo.com1ನಾರಿ ಮುನಿದರೆ...ನಾರಿ ಕೇಳಿದ ಫಲಗಂಡ ತರಲಿಲ್ಲ ಫಲ-ತಲೆಗೇ ಒಡೆದಿದ್ದಾಳೆನಾರಿಕೇಳ(ದ) ಫಲ2 ಅಭಿನವ ಶ್ರೀಕೃಷ್ಣ‘ಯೋಗಕ್ಷೇಮಂ ವಹಾಮ್ಯಹಂ’ಭರವಸೆಯಿತ್ತುಓಟು ಕಿತ್ತು ಓಟ ಕಿತ್ತುವರ್ಷಗಳ ಬಳಿಕ-ಮಂತ್ರಿ ಊರಿಗೆ ಬಂದಿದ್ದಾನೆಮತ್ತೆ ಓಟಿನ ಸಮಯ ಹೊಸ ರಾಗದೊಡನೆ-‘ಸಂಭವಾಮಿ ಯುಗೇ ಯುಗೇ’!Post your viewsಮುಖಪುಟ / ಎನ್ಆರ್ಐ