ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪರ್ವೇಜ್ ಮುಷಾರಾಫನಿಗೊಂದು ಎಚ್ಚರಿಕೆ!
ಪರ್ವೇಜ್ ಮುಷಾರಾಫನಿಗೊಂದು ಎಚ್ಚರಿಕೆ! | |
ಏನೆಂದು ತಿಳಿದಿಯೋ ಈ ನಮ್ಮ ನವಭಾರತವ ಭಾರತದೊಂದಂಗವನೇ ಹರಿದು ಹುಟ್ಟಿತಾ ನಿನ್ನ ನಾಡಂದು ಮರೆಯದಿರು ಭಾರತದ ಕೃಪಾಭಿಕ್ಷೆಯಾನೀನಿಂದು ನರಳುತಿಹರು ನಿನ್ನ ಜನ ಅನ್ನನೀರಿಲ್ಲದೆ ಮೊದಲು ಉಣಬಡಿಸವರಿಗೆ ಧರ್ಮವಿಹುದಲ್ಲೇ ಶತಶತಮಾನಂಗಳಿಂದ ಕಿತ್ತು ತಿಂದಿರಿ ಭಾರತವ ಇನ್ನು ತಡೆಯುವೆವು ನಿಮ್ಮ ಈ ಪುಂಡಾಟವ
ಜೋಕೆ!
ಎಚ್ಚರಿಕೆ!
ಹನುಮ
ಭೀಮರುದಿಸಿದಾನಾಡಿದು
ಭಾರತ (ಭಾರತ-ಪಾಕಿಸ್ತಾನದ ನಡುವಿನ ಕಾರ್ಗಿಲ್ ಯುದ್ಧಕ್ಕೆ ಪರ್ವೇಜ್ ಮುಷ್ರಾಫ್ ಕಾರಣವೆಂಬುದನ್ನು ಓದುಗರು ಇಲ್ಲಿ ಸ್ಮರಿಸಬೇಕು) |
Story first published: Tuesday, April 5, 2005, 16:50 [IST]