ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮತ್ತೆ ಬಂದ ವಸಂತ
ಮತ್ತೆ ಬಂದ ವಸಂತ | |
ಮಂಜು ಕವಿದಿಹ ಪರದೆಯನು ಸರಿಸಿ ಉದಯಗಿರಿ ತಪ್ಪಲು ಶಿಖರಗಳ ನಡುವಿಂದ ಅಗೋ ಮೂಡಿಹನು ಮೂಡಣದಿ ನೇಸರನು ।।
ಬೆಟ್ಟ
ಕಣಿವೆಗಳೆಲ್ಲ
ಮತ್ತೊಮ್ಮೆ
ಅಣಿಯಾಗುತಿವೆ
ಹೇಳದಿಹ
ಕೇಳದಿಹ
ಹುದುಗಿರುವ
ಬಯಕೆಗಳು
ಒಂದೊಂದು
ಕ್ಷಣವು
ನದಿಯಂತೆ
ಮುಂದೋಡುತಿದೆ |
Comments
Story first published: Tuesday, April 5, 2005, 16:50 [IST]