ಹನಿಗವನಗಳುಚಂದ್ರಮ, ಜ್ಯೂರಿಚ್Chandrashekhar.Madabhavi& commat swisslife.chಭಾರವಧುವಿಗೆ ಭಾರವಾಗಿತ್ತುತಲೆಯ ಮೇಲಿನ ಹೂವಿನ ಹೆಡಿಗೆವಧುವಿನ ತಂದೆಗೆಭಾರವಾಗಿತ್ತುಛತ್ರದ ಬಾಡಿಗೆ* ವ್ಯತ್ಯಾಸಮದುವೆ ಎಂಬುದುಮೂರಕ್ಷರದಬಂಧನವಯಾಗ್ರ ಎಂಬುದುಮೂರುವರೆ ಅಕ್ಷರದಇಂಧನ*ಬೇಂದ್ರೆ - ನಾನುಬೇಂದ್ರೆ ಹೇಳಿದರುನಲ್ಲೆಯ ನೋಡಿನನಗೂ ನಿನಗೂಅಂಟಿದ ನಂಟಿನಕೊನೆ ಬಲ್ಲವರಾರುಕಾಮಾಕ್ಷಿಯೇ?ನಾನು ಹೇಳಿದೆಐಶ್ವರ್ಯಳನ್ನು ನೋಡಿನನಗೂ ನಿನಗೂಅಂಟೂ ಇಲ್ಲನಂಟೂ ಇಲ್ಲಕೊನೆಗೂ ನೀನುಹುಳಿ ದ್ರಾಕ್ಷಿಯೇ?*ಮೂರು-ನೂರೆಂಟುವಧುವಿಗೆ ಹಾಕಲುಮೂರೆ ಮೂರು ಗಂಟುವರನ ಬೇಡಿಕೆಗಳುನೂರಾ ಎಂಟು!*ಉಡುಗೊರೆಒಲವಿನ ್ಫಉಡುಗೊರೆಕೊಡಲೇನು?ರಕುತದಿ ಬರೆದೆನು ಇದ ನಾನುಯಾರ ರಕುತಯಾವ ಗುಂಪೆಂದುಕೇಳಬೇಡ ನೀನು!*ಪರಿಣಾಮಪ್ರಥಮ ನೋಟದಲ್ಲಿಪ್ರಣಯತೃತೀಯಮಾಹೆಯಲ್ಲಿಪರಿಣಾಮ*ತ್ಯಾಗಪ್ರೀತಿಕೇಳುವುದೆಲ್ಲಾಒಂದೇ - ತ್ಯಾಗಅದಕ್ಕೇ ಮಾಡಿದೆಹೆಂಡತಿಯ ತ್ಯಾಗ*ದಿಲ್ದಿಲ್ ಚೀಜ್ ಕ್ಯಾ ಹೈ...ದಿಲ್ ಕೊಡೋರುಯಾರಿಗೆ ಬೇಕುಬಿಲ್ ಕೊಡೋರುಸಿಕ್ಕರೆ ಸಾಕುPost your viewsಮುಖಪುಟ / ಎನ್ಆರ್ಐ