ಮೂರು ಹುದ್ದೆಗಳಿಗೆ ಕೆಕೆಎಸ್ಸಿಯಲ್ಲಿ ಹಣಾಹಣಿ

ಕೆಕೆಎನ್ ಸಿ ಅಧ್ಯಕ್ಷ 2014, ಆಡಳಿತ ಮಂಡಳಿ (ಬೋರ್ಡ್ ಆಫ್ ಟ್ರಸ್ಟಿ) ಉಪಾಧ್ಯಕ್ಷ 2014-15 ಮತ್ತು ಆಡಳಿತ ಮಂಡಳಿ ಸದಸ್ಯ 2014-15 ಹುದ್ದೆಗಳಿಗೆ ಚುನಾವಣೆ ನಡೆಯಲಿದೆ. ಅತ್ಯಂತ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕೆಲ ನಿಬಂಧನೆಗಳನ್ನು ಕೂಡ ಹಾಕಲಾಗಿದೆ.
ನಿಬಂಧನೆಗಳು ಕೆಳಗಿನಂತಿವೆ
ಹುದ್ದೆ : ಕೆಕೆಎನ್ ಸಿ ಅಧ್ಯಕ್ಷ 2014, ಕಾರ್ಯನಿರ್ವಾಹಕ ಸಮಿತಿ ಮುಖ್ಯಸ್ಥ
* ಕನಿಷ್ಠ 2 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು ಮತ್ತು ಕ್ರಿಯಾಶೀಲನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.
ಹುದ್ದೆ : ಆಡಳಿತ ಮಂಡಳಿ ಉಪಾಧ್ಯಕ್ಷ (2014-15)
* ಕೆಕೆಎನ್ ಸಿ ಮಾಜಿ ಅಧ್ಯಕ್ಷನಾಗಿರಬೇಕು ಅಥವಾ ಎಕ್ಸಿಕ್ಯೂಟಿವ್ ಸದಸ್ಯನಾಗಿರಬೇಕು ಅಥವಾ ಆಜೀವ ಸದಸ್ಯನಾಗಿರಬೇಕು.
* ಕನಿಷ್ಠ 5 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು ಮತ್ತು ಕ್ರಿಯಾಶೀಲನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.
ಹುದ್ದೆ : ಆಡಳಿತ ಮಂಡಳಿ ಸದಸ್ಯ (2014-15)
* ಕನಿಷ್ಠ 5 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.
ಚುನಾವಣಾ ಕಮಿಷನರ್ ಆಗಿ ನೇಮಕವಾಗಿರುವ ಆಡಳಿತ ಮಂಡಳಿಯ ಉಪಾಧ್ಯಕ್ಷ ನಂದ ಕಿಶೋರ್ ಅವರಿಗೆ ನಾಮಪತ್ರವನ್ನು ಅಕ್ಟೋಬರ್ 31ರ ರಾತ್ರಿ 11:59ರೊಳಗೆ ಸಲ್ಲಿಸಬೇಕೆಂದು ಕೋರಲಾಗಿದೆ. ಹಾಗೆಯೆ, ಸ್ಪರ್ಧಿಸಲಿಚ್ಛಿಸುವವರು ಕೆಕೆಎನ್ ಸಿಯ ಸಂವಿಧಾನ ಮತ್ತು ಬೈಲಾಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದೂ ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ನಂದ ಕಿಶೋರ್
ಫೋನ್ : 408 656 1289
ಈಮೇಲ್ : [email protected]
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications