ಮೂರು ಹುದ್ದೆಗಳಿಗೆ ಕೆಕೆಎಸ್ಸಿಯಲ್ಲಿ ಹಣಾಹಣಿ

ಕೆಕೆಎನ್ ಸಿ ಅಧ್ಯಕ್ಷ 2014, ಆಡಳಿತ ಮಂಡಳಿ (ಬೋರ್ಡ್ ಆಫ್ ಟ್ರಸ್ಟಿ) ಉಪಾಧ್ಯಕ್ಷ 2014-15 ಮತ್ತು ಆಡಳಿತ ಮಂಡಳಿ ಸದಸ್ಯ 2014-15 ಹುದ್ದೆಗಳಿಗೆ ಚುನಾವಣೆ ನಡೆಯಲಿದೆ. ಅತ್ಯಂತ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕೆಲ ನಿಬಂಧನೆಗಳನ್ನು ಕೂಡ ಹಾಕಲಾಗಿದೆ.
ನಿಬಂಧನೆಗಳು ಕೆಳಗಿನಂತಿವೆ
ಹುದ್ದೆ : ಕೆಕೆಎನ್ ಸಿ ಅಧ್ಯಕ್ಷ 2014, ಕಾರ್ಯನಿರ್ವಾಹಕ ಸಮಿತಿ ಮುಖ್ಯಸ್ಥ
* ಕನಿಷ್ಠ 2 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು ಮತ್ತು ಕ್ರಿಯಾಶೀಲನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.
ಹುದ್ದೆ : ಆಡಳಿತ ಮಂಡಳಿ ಉಪಾಧ್ಯಕ್ಷ (2014-15)
* ಕೆಕೆಎನ್ ಸಿ ಮಾಜಿ ಅಧ್ಯಕ್ಷನಾಗಿರಬೇಕು ಅಥವಾ ಎಕ್ಸಿಕ್ಯೂಟಿವ್ ಸದಸ್ಯನಾಗಿರಬೇಕು ಅಥವಾ ಆಜೀವ ಸದಸ್ಯನಾಗಿರಬೇಕು.
* ಕನಿಷ್ಠ 5 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು ಮತ್ತು ಕ್ರಿಯಾಶೀಲನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.
ಹುದ್ದೆ : ಆಡಳಿತ ಮಂಡಳಿ ಸದಸ್ಯ (2014-15)
* ಕನಿಷ್ಠ 5 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.
ಚುನಾವಣಾ ಕಮಿಷನರ್ ಆಗಿ ನೇಮಕವಾಗಿರುವ ಆಡಳಿತ ಮಂಡಳಿಯ ಉಪಾಧ್ಯಕ್ಷ ನಂದ ಕಿಶೋರ್ ಅವರಿಗೆ ನಾಮಪತ್ರವನ್ನು ಅಕ್ಟೋಬರ್ 31ರ ರಾತ್ರಿ 11:59ರೊಳಗೆ ಸಲ್ಲಿಸಬೇಕೆಂದು ಕೋರಲಾಗಿದೆ. ಹಾಗೆಯೆ, ಸ್ಪರ್ಧಿಸಲಿಚ್ಛಿಸುವವರು ಕೆಕೆಎನ್ ಸಿಯ ಸಂವಿಧಾನ ಮತ್ತು ಬೈಲಾಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದೂ ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ನಂದ ಕಿಶೋರ್
ಫೋನ್ : 408 656 1289
ಈಮೇಲ್ : [email protected]
-
GBA Polls: ಬೆಂಗಳೂರಿನ 5 ಪಾಲಿಕೆಗಳ ಮತದಾರರ ಪಟ್ಟಿ ಪ್ರಕಟ: ಮತದಾರರ ಪಟ್ಟಿ ಪರಿಶೀಲನೆ ಮಾಡುವ ವಿಧಾನ ಇಲ್ಲಿದೆ -
ನೇಪಾಳ ಚುಣಾವಣೆ ಫಲಿತಾಂಶ ಅಂತಿಮ, ಬಲೇಂದ್ರ ಶಾ ಪಕ್ಷಕ್ಕೆ ಒಟ್ಟು 119 ಸ್ಥಾನ | Nepal Election 2026 -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ












Click it and Unblock the Notifications