ನಲವತ್ತನೇ ವರ್ಷಕ್ಕೆ ಕಾಲಿಟ್ಟ ಕೆಕೆಎನ್ಸಿ, ಕಂಗ್ರಾಟ್ಸ್

ಸಂಧ್ಯಾ ಸುಬ್ಬರಾಮು ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಸಭೆಯಲ್ಲಿ, 2013ರ ಅಧ್ಯಕ್ಷರಾಗಿರುವ ಶಾಂತಲಾ ಭಂಡಿಯವರು ತಮ್ಮ ಕಾರ್ಯಕಾರಿ ಸಮಿತಿಯನ್ನು ಕನ್ನಡ ಕೂಟದ ಸದಸ್ಯರಿಗೆ ಪರಿಚಯಿಸಿದರು.
ಕೆ.ಕೆ.ಎನ್.ಸಿ 2013ರ ಕಾರ್ಯಕಾರಿ ಸಮಿತಿ ಕೆಳಕಂಡಂತಿದೆ:
ಶಾಂತಲಾ ಭಂಡಿ - ಅಧ್ಯಕ್ಷೆ
ಧನಂಜಯ ಕೆಂಗಯ್ಯ - ಉಪಾಧ್ಯಕ್ಷರು
ವಸುಧಾ ಹೆಗಡೆ - ಉಪಾಧ್ಯಕ್ಷರು
ರವಿ ಕೃಷ್ಣಪ್ಪ - ಸದಸ್ಯತ್ವ - ಸದಸ್ಯತ್ವ ಮತ್ತು ಭಾಂದವ್ಯ/ಸದಸ್ಯತ್ವ ಮತ್ತು ಜನ ಸಂಪರ್ಕ ನಿರ್ವಹಣೆ
ಸಂತೋಷ್ ದೀಕ್ಷಿತ್ - ಕಾರ್ಯದರ್ಶಿ
ಸುದತ್ತ ಗೌತಮ್ - ಮನರಂಜನಾ ನಿರ್ವಹಣೆ
ಪ್ರಸಾದ್ ಐಯ್ಯಂಗಾರ್ - ಖಜಾಂಚಿ
ಸುರೇಶ್ ಬಾಬು - ಸಲಹೆಗಾರರು
ರಘು ಹಾಲೂರು - ಸಲಹೆಗಾರರು
ಈ ಸಭೆಯಲ್ಲಿ ರತ್ನ ಮಹೋತ್ಸವದ ಆಚರಣೆಯ ಬಗ್ಗೆ ಅಭಿಪ್ರಾಯಗಳನ್ನು ಸದಸ್ಯರ ಮುಂದಿಡಲಾಯಿತು. ಹೊಸ ಕಾರ್ಯಕಾರಿ ಸಮಿತಿ 2013ರಲ್ಲಿ ಕೆಲವು ಗುರಿಗಳನ್ನು ಇರಿಸಿಕೊಂಡು ಹೆಜ್ಜೆ ಇಡುತ್ತಿದೆ. ಅವುಗಳು:
- ಕನ್ನಡ ಕೂಟದ ಸದಸ್ಯರ ಸಂಖ್ಯೆಯನ್ನು ಹೆಚ್ಚುಗೊಳಿಸುವುದು.
- ಯುವಜನರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
- ಕೆ.ಕೆ.ಎನ್.ಸಿ ಸಂಸ್ಥೆಯನ್ನು, ಬೇ ಏರಿಯಾದಲ್ಲಿ ಪ್ರಮುಖ Non-Profit Organization ಆಗಿ ಗುರುತಿಸಿಕೊಳ್ಳುವುದು.
ಸಭೆಗೆ ಬಂದಿದ್ದ ಕೂಟದ ಸದಸ್ಯರು, ಸ್ವಪರಿಚಯ ಮಾಡಿಕೊಂಡು ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಹಾಯವಾಗುವಂತಹ ಸಲಹೆಗಳನ್ನು ನೀಡಿದರು. ಈ ಸಭೆಯಲ್ಲಿ ಶುಭ ಕುಲಕರ್ಣಿ ಮತ್ತು ಶ್ರೀನಿವಾಸ ಮೂರ್ತಿಯವರು ಜನಪ್ರಿಯ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ಸದಸ್ಯರಿಗೆ ಮನರಂಜನೆ ನೀಡಿದರು. ಮಧು ಕೃಷ್ಣಮೂರ್ತಿಯವರ ಹಾಸ್ಯ ಚಟಾಕಿಗಳು ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications