ಫೆ.17ರಂದು ಕುವೈತ್‌ನಲ್ಲಿ ದಾಸೋತ್ಸವ 2012

ಕುವೈತ್,

ಫೆ.
16
:
ಕುವೈತ್
ಕನ್ನಡ
ಕೂಟ
'ದಾಸೋತ್ಸವ
2012'
ದಾಸ
ಜಯಂತಿಯನ್ನು
ಫೆ.17ರಂದು
ಸಾಲ್ಮಿಯ
ಇಂಡಿಯನ್
ಮಾಡೆಲ್
ಶಾಲೆಯ
ಸಭಾಂಗಣದಲ್ಲಿ
ಹಮ್ಮಿಕೊಂಡಿದೆ.
ಸಂದರ್ಭದಲ್ಲಿ
ಕೂಟದ
ಸದಸ್ಯರು
ಅನೇಕ
ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು
ಆಯೋಜಿಸಿದ್ದಾರೆ.

id="toptextpromo">

ಬೆಂಗಳೂರಿನಿಂದ

ಖ್ಯಾತ
ಹಿಂದೂಸ್ತಾನಿ
ಗಾಯಕ
ಶಂಕರ್
ಶಾನುಭಾಗ್
ಅವರು
ದಾಸ
ಸಂಕೀರ್ತನ
ಕಾರ್ಯಕ್ರಮ
ನಡೆಸಿಕೊಡಲಿದ್ದಾರೆ.
ಇವರಿಗೆ
ನರೇಂದ್ರ
ನಾಯಕ್
ಹಾರ್ಮೋನಿಯಂ
ಮತ್ತು
ತೋನ್ಸೆ
ರಂಗ
ಪೈ
ಅವರು
ತಬಲಾ
ಸಾಥ್
ನೀಡಲಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಫೆ.18ರಂದು

ನರೇಂದ್ರ
ನಾಯಕ್
ಅವರು
ಇಲ್ಲಿನ
ಭಾರತೀಯ
ಪ್ರೌಢ
ಶಾಲೆಯ
ಮಕ್ಕಳಿಗೆ
ಭವಿಷ್ಯ
ನಿರೂಪಣೆಯ
ಕುರಿತು
ಮಾಹಿತಿ
ನೀಡಲಿದ್ದಾರೆ
ಎಂದು
ಕನ್ನಡ
ಕೂಟದ
ಅಧ್ಯಕ್ಷ
ಡಾ.
ಸುರೇಂದ್ರ
ನಾಯಕ್
ಕಾಪಾಡಿ
ಅವರು
ಪತ್ರಿಕಾ
ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
href="http://www.kuwaitkannadakoota.org"
target="_blank">ಹೆಚ್ಚಿನ
ಮಾಹಿತಿಗೆ
ಸಂಪರ್ಕಿಸಿ
.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+