ಕಾವೇರಿ ಕನ್ನಡ ಸಂಘದ ಸಂಕ್ರಾಂತಿ ಹಬ್ಬ 2012

ಸಂಕ್ರಾಂತಿ ಹಬ್ಬದ ವೈಶಿಷ್ಯವನ್ನು ದಾಸ ಸಾಹಿತ್ಯದ ಹರಿಕಾರ ಅರಳುಮಲ್ಲಿಗೆ ಪಾರ್ಥಸಾರಥಿಯವರು ವಿವರಿಸುವುದರೊಂದಿಗೆ ಕಾರ್ಯಕ್ರಮವು ವಿಶಿಷ್ಯವಾಗಿ ಆರಂಭಗೊಂಡಿತು. ನಂತರ ಶುರುವಾದ Kaveri Idol ನಲ್ಲಿ ಚಿಣ್ಣರು ಒಬ್ಬರಿಗಿಂತ ಒಬ್ಬರು ಮೇಲು ಎಂಬಂತೆ ಹಾಡಿದರು. ಅಮೆರಿಕಾದಲ್ಲಿ ಬೆಳೆದ ಪುಟಾಣಿಗಳ ಕನ್ನಡ ಪ್ರೇಮ ನಿಜಕ್ಕೂ ನಿಬ್ಬೆರಗಾಗಿಸಿತ್ತು.
ಶ್ರಾವ್ಯ ನವಿಲೇರವರ ಭರತನಾಟ್ಯ ಸಭಿಕರನ್ನು ರಂಜಿಸಿತು. ತಾನ್ಯ ಮತ್ತು ಮಾನ್ಯ ಪುಟಾಣಿಗಳು ಗಾಳಿಪಟದ 'ಅಹ ಬೆದರು ಬೊಂಬೆ' ನರ್ತನ ಪ್ರೇಕ್ಷಕರೂ ಕುಣಿದು ಕುಪ್ಪಳಿಸುವಂತೆ ಮಾಡಿತು. ರಾಮ್ ರಾವ್ ಹಾಗು ತಂಡದವರ ಹಾಡುಗಳು ಸುಶ್ರಾವ್ಯವಗಿದ್ದವು. ಹಬ್ಬ ಅಂದಮೇಲೆ ಹಬ್ಬದೂಟ ಇರಲೇಬೇಕಲ್ಲ? ಸವಿಸವಿಯಾದ ಕೇಸರಿಭಾತ್, ಚಪಾತಿ, ಮೊಸರನ್ನ ಸಜ್ಜಕಗಳು ಬಂದವರ ಹಸಿವನ್ನು ಇಂಗಿಸಿದವು.
ಕಾವೇರಿ ಐಡಲ್ 2012 ಸ್ಪರ್ಧೆಯ ವಿಜೇತರು
ಜ್ಯೂ. ವಿಭಾಗ : ಮೊದಲನೇ ಸ್ಥಾನ ಮಿಲಮ್ ಮಂಜುನಾಥ್, ಎರಡನೇ ಸ್ಥಾನ ವಿಪ್ರಾ ಭಟ್
ಸೀ. ವಿಭಾಗ : ಮೊದಲನೇ ಸ್ಥಾನ ಅಮೂಲ್ಯ ಪುಟ್ಟರಾಜು, ಎರಡನೇ ಸ್ಥಾನ ಚಿಂತನ್ [ಫೋಟೋಗಳು ಇಲ್ಲಿವೆ]
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications