ಬೃಂದಾವನ ವಸಂತೋತ್ಸವಕ್ಕೆ ಎಚ್ ಡಿ ಕುಮಾರಸ್ವಾಮಿ

ಈ ಬಾರಿಯ ಯುಗಾದಿಯ ವಿಶೇಷವೆಂದರೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ಅವರು ಬೃಂದಾವನದ ಕನ್ನಡಿಗರೊಂದಿಗೆ ಖರನಾಮ ಸಂವತ್ಸರದಲ್ಲಿ ಬೇವು ಬೆಲ್ಲ ಹಂಚಿಕೊಳ್ಳಲು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವುದು. ವಸಂತೋತ್ಸವದ ಉದ್ಘಾಟನೆಯನ್ನು ಕುಮಾರಸ್ವಾಮಿ ಮಾಡಲಿದ್ದಾರೆ. ವಿಶೇಷ ಅತಿಥಿಯ ಆಗಮನದಿಂದಾಗಿ 'ಮೈತ್ರಿ'ಕೂಟದ ಸದಸ್ಯರ ಸಡಗರವೂ ಇಮ್ಮಡಿಗೊಂಡಿದೆ.
ಮೇ 15ರ ಭಾನುವಾರ ಬೆಳಿಗ್ಗೆ 10.30ರಿಂದ ಸಂಜೆ 7 ಗಂಟೆಯವರೆಗೆ ಬೃಂದಾವನ ಕನ್ನಡ ಕೂಟದ ಸದಸ್ಯರಿಂದ ಹಾಡುಹಸೆ, ಚೈತ್ರಮಾಸವನ್ನು ಸ್ವಾಗತಿಸುವ ಕಾರ್ಯಕ್ರಮಗಳು, ಹಾಸ್ಯ ನಾಟಕ, ಸಂಗೀತ ಸಂಜೆಗಳು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲಿವೆ. ಜೊತೆಗೆ ಮಧ್ಯಾಹ್ನ ಹೋಳಿಗೆ ಊಟವಂತೂ ಇದ್ದೇ ಇದೆ. ಕಾರ್ಯಕ್ರಮ ನಡೆಯುವ ಸ್ಥಳ : ಕ್ರೆಪ್ಸ್ ಮಿಡ್ಲ್ ಸ್ಕೂಲ್, 5 ಕೆಂಟ್ ಲೇನ್, ಈಸ್ಟ್ ವಿಂಡ್ಸರ್, ನ್ಯೂ ಜೆರ್ಸಿ 08520.
ಕಾರ್ಯಕ್ರಮದ ವಿವರಗಳು
10.30 : ಬಂಧ, ಸ್ನೇಹಿತರೊಡನೆ ಭೇಟಿ
11.00 : ಸ್ವಾಗತ
11.15 : ಕುಮಾರಸ್ವಾಮಿಯಿಂದ ವಸಂತೋತ್ಸವದ ಉದ್ಘಾಟನೆ
12.00 : ಸದಸ್ಯರಿಂದ ಯುಗಾದಿ ಕುರಿತ ಕಾರ್ಯಕ್ರಮಗಳು
1.00 : ಹಬ್ಬದೂಟ
1.45 : ಯುಗಾದಿ ಕುರಿತ ಕಾರ್ಯಕ್ರಮಗಳು (ಭಾಗ 2)
2.45 : ಚೇತನ್ ಹೆಬ್ಬಾರ್ ಮತ್ತು ಅಖಿಲಾ ವಸುದೇವಮೂರ್ತಿ ಅವರಿಂದ 'ಪಂಚವಟಿ' ನೃತ್ಯನಾಟಕ
3.25 : ಮಲ್ಲಿ ಸಣ್ಣಪ್ಪನವರ್ ಅವರ ತಂಡದಿಂದ ಹಾಸ್ಯ ನಾಟಕ 'ಅಮೆರಿಕ ಅಳಿಯ'
3.40 : ಯುಗಾದಿ ಕುರಿತ ಕಾರ್ಯಕ್ರಮಗಳು (ಭಾಗ 3)
4.30 : ಸುರೇಶ್ ರಾಮಚಂದ್ರ ಮತ್ತು ಹರಿಣಿ ವಾಸುದೇವನ್ ಅವರಿಂದ ಸಂಗೀತ ಸಂಜೆ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications