ಸಿಲಿಕಾನ್ ಕಣಿವೆಯ ಕವಿಗಳಿಗೆ ಮಾತ್ರ
ಸ್ಪರ್ಧೆಯಲ್ಲಿ ವಿಜೇತರಾದ ಕವಿಗಳ ಹೆಸರುಗಳನ್ನು ಕನ್ನಡ ಕೂಟದ ಯುಗಾದಿ ಕಾರ್ಯಕ್ರಮದಲ್ಲಿ ಘೋಷಿಸಲಾಗುವುದು.
ಸ್ಪರ್ಧೆಯ ನಿಬಂಧನೆಗಳು:
*
ಕವನಗಳು
ಕನ್ನಡದಲ್ಲಿರಬೇಕು
ಮತ್ತು
ಒಂದು
ಪುಟ
ಮೀರಬಾರದು.
*
ಕವನ
ಸ್ವಂತದ್ದಾಗಿದ್ದು
ಬೇರೆಲ್ಲೂ
ಪ್ರಕಟವಾಗಿರಬಾರದು
ಮತ್ತು
ಅನುವಾದಿತ
ಕವನಗಳಿಗೆ
ಅವಕಾಶವಿಲ್ಲ.
*
ಕವನಗಳು
ಬರಹ
ಅಥವಾ
MS
Wordನಲ್ಲಿರಬೇಕು.ಹಸ್ತಪ್ರತಿಗಳನ್ನು
ಪರಿಗಣಿಸಲಾಗುವುದಿಲ್ಲ.
*
ಕೆಕೆಎನ್
ಸಿ
ಸದಸ್ಯರು
ಮತ್ತು
ಅವರ
ಪರಿವಾರದವರಿಗಷ್ಟೇ
ಅಲ್ಲದೆ
ಕ್ಯಾಲಿಫೋರ್ನಿಯಾದಲ್ಲಿ
ವಾಸಿಸುತ್ತಿರುವ
ಎಲ್ಲಾ
ಕನ್ನಡಿಗರಿಗೂ
ಭಾಗವಹಿಸುವ
ಅವಕಾಶವಿದೆ.
* ಸ್ಪರ್ಧೆಯ ಕವನಗಳಲ್ಲಿ ಯಾವ ಕವನವನ್ನಾದರು 2010ರ ಸ್ವರ್ಣಸೇತುವಿನಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದಿರುವ ತೀರ್ಮಾನ ಸಂಪಾದಕ ಸಮಿತಿಯದು.
*
ಕವನಗಳನ್ನು
ನಿಮ್ಮ
ವಿಳಾಸ
ಮತ್ತು
ದೂರವಾಣಿ
ಸಂಖ್ಯೆಯ
ಜೊತೆ
ಈ
ವಿಳಾಸಕ್ಕೆ
ಕಳುಹಿಸಿ:
[email protected]
*
ಕವನಗಳನ್ನು
ಸ್ವೀಕರಿಸಲು
ಕೊನೆಯ
ದಿನಾಂಕ
:
20
ಮಾರ್ಚ್
2010.
*
ಸ್ಪರ್ಧೆಗೆ
ಬಂದ
ಕವನಗಳನ್ನು
ಒಂದು
ವರ್ಷ
ಬೇರೆಲ್ಲೂ
ದಯವಿಟ್ಟು
ಪ್ರಕಟಿಸಬೇಡಿ.
*
ಒಬ್ಬ
ಸ್ಪರ್ಧಿಗೆ
ಒಂದು
ಪ್ರವೇಶ
ಮಾತ್ರ.
*
ತೀರ್ಪುಗಾರರ
ನಿರ್ಧಾರವೇ
ಅಂತಿಮ.
ಸಂಪಾದಕ
ಸಮಿತಿ
ಸ್ವರ್ಣಸೇತು
2010