ಬೇ ಏರಿಯಾ, ಸಾಮರಸ್ಯಕ್ಕೆ ಒಂದು ಸಲಹೆ

ಫೆಬ್ರವರಿ 20ರಂದು ನಡೆಯಲಿರುವ ಈ ಸಮಾರಂಭದ ಪ್ರಮುಖ ಆಕರ್ಷಣೆ 'ಗೋಕುಲ ನಿರ್ಗಮನ' ಖ್ಯಾತಿಯ ಅಲಮೇಲು ಅಯ್ಯಂಗಾರ್ ನಿರ್ದೇಶನದ ಸಾಮಾಜಿಕ ನಾಟಕ 'ಸಾಮರಸ್ಯಕ್ಕೆ ಒಂದು ಸಲಹೆ'. ಸ್ಥಳ : ಸನ್ನಿವೇಲ್ ಹಿಂದೂ ದೇವಾಲಯ.
ಅದರ ಮುಂದಿನವಾರ ಅಂದರೆ ಫೆ. 27ರ ಶನಿವಾರ ಪ್ರತಿ ವರ್ಷದಂತೆ ಪುರಂದರ ದಾಸರ ಆರಾಧನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಲಿವರ್ ಮೋರ್ ಹಿಂದೂ ದೇವಾಲಯದಲ್ಲಿ ನಡೆಯಲಿದೆ. ಸಂಗೀತ ಕಾರ್ಯಕ್ರಮಗಳನ್ನು ನೀಡಬಯಸುವ ಆಸಕ್ತರು ತಮ್ಮ ಹೆಸರು, ಹಾಡು ಹಾಗೂ ಸಂಗೀತ ನಿರ್ದೇಶಕರ ಮಾಹಿತಿಯೊಂದಿಗೆ [email protected]ನಲ್ಲಿ ನೊಂದಾಯಿಸಿಕೊಳ್ಳಬೇಕೆಂದು ಕೆಕೆಎನ್ ಸಿ ಕನ್ನಡ ಸಂಘದ ಪ್ರಕಟಣೆ ತಿಳಿಸಿದೆ. ಕಡೆಯ ದಿನಾಂಕ : ಫೆ. 10.












Click it and Unblock the Notifications