ಬೇ ಏರಿಯಾ, ಸಾಮರಸ್ಯಕ್ಕೆ ಒಂದು ಸಲಹೆ

ಕ್ಯಾಲಿಫೋರ್ನಿಯಾ,

ಜ.29
:
ಕನ್ನಡ
ಭಾಷೆ,
ಸಂಗೀತ
ನಾಟಕ
ಮುಂತಾದ
ಲಲಿತಕಲೆಗಳಿಗೆ
ಸಂಬಂಧಿಸಿದ
ಕಾರ್ಯಕ್ರಮಗಳನ್ನು
ಮೇಲಿಂದಮೇಲೆ
ಹಮ್ಮಿಕೊಳ್ಳುವ
ಅಮೆರಿಕಾದ
ಕನ್ನಡ
ಸಂಘಗಳಲ್ಲಿ
ಉತ್ತರ
ಕ್ಯಾಲಿಫೋರ್ನಿಯದ
ಕನ್ನಡ
ಕೂಟ
ಕೆಕೆಎನ್
ಸಿ
ಒಂದು.
ಪ್ರಸಕ್ತ
ಸಾಲಿನ
ಮೊದಲ
ಸಾಂಸ್ಕೃತಿಕ
ಕಾರ್ಯಕ್ರಮ
'ಸ್ನೇಹ
ಸಪ್ತಮಿ'.
ಸಪ್ತಮಿಗೆ
ಬೇ
ಏರಿಯ
ಕನ್ನಡಿಗರು
ಸಜ್ಜಾಗುತ್ತಿದ್ದಾರೆ.

id="toptextpromo">

ಫೆಬ್ರವರಿ

20ರಂದು
ನಡೆಯಲಿರುವ
ಸಮಾರಂಭದ
ಪ್ರಮುಖ
ಆಕರ್ಷಣೆ
'ಗೋಕುಲ
ನಿರ್ಗಮನ'
ಖ್ಯಾತಿಯ
ಅಲಮೇಲು
ಅಯ್ಯಂಗಾರ್
ನಿರ್ದೇಶನದ
ಸಾಮಾಜಿಕ
ನಾಟಕ
'ಸಾಮರಸ್ಯಕ್ಕೆ
ಒಂದು
ಸಲಹೆ'.
ಸ್ಥಳ
:
ಸನ್ನಿವೇಲ್
ಹಿಂದೂ
ದೇವಾಲಯ.

id='are-slot-1'
class='oiad
oi-axt
oiadv'>
id='top-searched-articles'>

ಅದರ

ಮುಂದಿನವಾರ
ಅಂದರೆ
ಫೆ.
27ರ
ಶನಿವಾರ
ಪ್ರತಿ
ವರ್ಷದಂತೆ
ಪುರಂದರ
ದಾಸರ
ಆರಾಧನೆಯನ್ನು
ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ
ಲಿವರ್
ಮೋರ್
ಹಿಂದೂ
ದೇವಾಲಯದಲ್ಲಿ
ನಡೆಯಲಿದೆ.
ಸಂಗೀತ
ಕಾರ್ಯಕ್ರಮಗಳನ್ನು
ನೀಡಬಯಸುವ
ಆಸಕ್ತರು
ತಮ್ಮ
ಹೆಸರು,
ಹಾಡು
ಹಾಗೂ
ಸಂಗೀತ
ನಿರ್ದೇಶಕರ
ಮಾಹಿತಿಯೊಂದಿಗೆ
href="mailto:[email protected]">[email protected]ನಲ್ಲಿ
ನೊಂದಾಯಿಸಿಕೊಳ್ಳಬೇಕೆಂದು
ಕೆಕೆಎನ್
ಸಿ
ಕನ್ನಡ
ಸಂಘದ
ಪ್ರಕಟಣೆ
ತಿಳಿಸಿದೆ.
ಕಡೆಯ
ದಿನಾಂಕ
:
ಫೆ.
10.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+