ವೇವ್ಜ್ ಅಕಾಡೆಮಿಯಿಂದ ಉಚಿತ ಸಂಗೀತ ಶಿಬಿರ

ಶಿಬಿರದಲ್ಲಿ ನ್ಯೂಜೆರ್ಸಿ ಹಾಗು ಸುತ್ತಮುತ್ತಲಿನ ನ್ಯೂಯಾರ್ಕ್, ಪೆನ್ ಸಿಲ್ ವೇನಿಯ, ಕನೇಟಿಕಟ್, ಬಾಸ್ಟನ್ ನಗರಗಳ ಕನ್ನಡಿಗರಿಗೆ ಸ್ವಾಗತ. ಸುಗಮ ಸಂಗೀತ, ನೃತ್ಯ, ಸಂಗೀತ ಗೋಷ್ಠಿಯನ್ನು ಕಲಿಯುವ ಆಸಕ್ತಿಯುಳ್ಳವರು ತಪ್ಪದೆ ಸೆಪ್ಟೆಂಬರ್ 2, 3, 4ರಂದು ಸಂಜೆ 4ರಿಂದ 6ರವರೆಗೆ ವೇವ್ ಜ್ ಅಕಾಡೆಮಿಯ ವತಿಯಿಂದ ಅಯೋಜಿಸಿರುವ ಉಚಿತ ಸುಗಮ ಸಂಗೀತ (ದಾಸ ಸಾಹಿತ್ಯ/ದೇವರನಾಮ, ವಚನ ಸಾಹಿತ್ಯ, ಭಾವ ಗೀತೆ, ಜಾನಪದ ಗೀತೆ ಇತ್ಯಾದಿ.) ನೃತ್ಯ, ವಾದ್ಯಗೋಷ್ಠಿ (ತಬಲ ಹಾಗು ಹಾರ್ಮೋನಿಯಮ್)ನ ತರಬೇತಿ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಿಕೆ.
ಅಲ್ಲದೆ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕದಿಂದ ಆಗಮಿಸಿರುವ ಕಲಾವಿದ ಹಾಗು ಸಂಗೀತ ನಿರ್ದೇಶಕ ಗಣೇಶ್ ದೇಸಾಯೀ ಅವರ "ಸುಗಮ ಸಂಗೀತ ಸಂಜೆ" ಕಾರ್ಯಕ್ರಮವನ್ನು ಶನಿವಾರ ಸೆಪ್ಟೆಂಬರ್ 5ರಂದು ಸಂಜೆ 6ರಿಂದ 8ರವರೆಗೆ ಏರ್ಪಡಿಸಲಾಗಿದೆ.
ಕಾರ್ಯಕ್ರಮ ವಿವರ:
ಸೆಪ್ಟೆಂಬರ್ 2, 3 ಹಾಗು 4 : ಉಚಿತ ಸುಗಮ ಸಂಗೀತ ನೃತ್ಯ, ವಾದ್ಯ ಗೋಷ್ಠಿ ಶಿಬಿರ
ಸಮಯ : ಸಂಜೆ 4ರಿಂದ 6 ಗಂಟೆ
ಸ್ಥಳ : ವೇವ್ ಜ್ ಅಕಾಡೆಮಿ, ವಸಂತಾ ಶಶಿಯವರಮನೆ
ಶಿಕ್ಷಕರು : ಗಣೇಶ್ ದೇಸಾಯೀ ಹಾಗು ನಮಿತ ದೇಸಾಯೀ
ಶನಿವಾರ ಸೆಪ್ಟೆಂಬರ್ 5 : ಸುಗಮ ಸಂಗೀತ ಸಂಜೆ
ಸಮಯ : ಸಂಜೆ 6 ರಿಂದ 8 ಗಂಟೆ
ಕಲಾವಿದರು : ಕರ್ನಾಟಕದ ಸಂಗೀತದ ವಿದ್ವಾನ್ ಹಾಗು ಸಂಗೀತ ನಿರ್ದೇಶಕ ಗಣೇಶ್ ದೇಸಾಯೀ ಮತ್ತು ನ್ಯೂಜೆರ್ಸಿ ಗಾನ ಕೋಗಿಲೆ ವಸಂತಾ ಶಶಿ ಅವರಿಂದ
ಸ್ಥಳ : ಶಶಿಯವರ ಮನೆಯ ದೇವರಗುಡಿಯಂಗಳ
ಹಬ್ಬದೂಟ : ಪಾಟ್ ಲಕ್ ಡಿನ್ನರ್ ರಾತ್ರಿ 8.30
ಇಲ್ಲಿ ಸೂಚಿಸಿರುವ ಎರಡು ಕಾರ್ಯಕ್ರಮಕ್ಕೂ ಅರ್.ಎಸ್.ವಿ. ಪಿ. ಕಳಿಸಿ. ಇಮೇಲ್([email protected]) ಅಥವಾ ದೂರವಾಣಿ ಸಂಖ್ಯೆ (732 447 3894. ಹೆಚ್ಚಿನ ಮಾಹಿತಿಗೆ, ಇಲ್ಲಿ ಸಂಪರ್ಕಿಸಿ: http://www.wavez-music.com/contact/whatsnew.html
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications