ಪಂಡಿತ್ ಚೌರಾಸಿಯಾರಿಂದ ಬಾನ್ಸುರಿ ಕಚೇರಿ
ಮೇರಿಲ್ಯಾಂಡ್ : ಇದು ಅಪರೂಪದ ಕಾರ್ಯಕ್ರಮದ ಕರೆಯೋಲೆ. ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಬಾನ್ಸುರಿ ವಾದನ ಕಚೇರಿ ಜುಲೈ 8 ರಂದು ಮೇರಿಲ್ಯಾಂಡ್(Tawes Theatre, University of Maryland, College Park, MD) ನಲ್ಲಿ ನಡೆಯುತ್ತಿದೆ.
ಕಚೇರಿಯನ್ನು ಆಯೋಜಿಸಿರುವುದು ‘ಕ್ರೆೃ ’ ( ಚೈಲ್ಡ್ ರಿಲೀಫ್ ಆ್ಯಂಡ್ ಯು ) ಸಂಸ್ಥೆ.
ಲಾಭದತ್ತ ಮುಖ ಮಾಡದೆ, ರಾಜಕೀಯದ ಗೊಡವೆಗೆ ಹೋಗದೆ, ಮತದ ಹಂಗಿಲ್ಲದೆ ಕೆಲಸ ನಿರ್ವಹಿಸುತ್ತಿರುವ ‘ಕ್ರೆೃ’ ಸಂಸ್ಥೆಯ ಮೂಲ ಉದ್ದೇಶ ಮಕ್ಕಳ ಹಕ್ಕಿನ ಪೋಷಣೆ ಮತ್ತು ಅವರಿಗೆ ಶಿಕ್ಷಣ ಮತ್ತು ಮೂಲಭೂತ ಸೌಕರ್ಯ ನೀಡುವುದು.
ಮಕ್ಕಳ ಹಕ್ಕು ರಕ್ಷಣಾ ಹೊಣೆ ಹೊತ್ತ ಈ ಕ್ರೆೃ ಸಂಸ್ಥೆ ವಿಶ್ವ ವ್ಯಾಪಿ ಪ್ರಸಿದ್ಧಿ ಪಡೆದಿದೆ. ಫೋರ್ಡ್ ಫೌಂಡೇಷನ್, ಪಿಲ್ಸ್ಬರ್ರಿ ಫೌಂಡೇಷನ್ , ಇಂಫಿನಿಟಿ ಫೌಂಡೇಷನ್ ಮತ್ತು ಕಂಪ್ಯೂಟರ್ ಸಂಘಟನೆಗಳ ಜೊತೆಗೆ ಮೋಟೋರೋಲಾ, ಬ್ರಿಟಿಷ್ ಏರ್ವೇಸ್, ಎಂಸಿಐ ಅಂತಹ ಕಂಪೆನಿಗಳೊಂದಿಗೆ ಕೈ ಜೋಡಿಸಿಕೊಂಡು ದುಡಿಯುತ್ತಿದೆ.
ಜುಲೈ 8ರಂದು ಕ್ರೆೃ ಆಯೋಜಿಸುತ್ತಿರುವ ಚೌರಾಸಿಯಾ ಬಾನ್ಸುರಿ ಕಚೇರಿಗೆ ಟಿಕೇಟುಗಳನ್ನು ಈಗಾಗಲೇ ಹಂಚಲಾರಂಭಿಸಿದ್ದಾರೆ. ನಿಮ್ಮ ಉಪಸ್ಥಿತಿ ಸಮಾರಂಭಕ್ಕೆ ರಂಗು ತರುತ್ತದೆ ಅಂತ ಕ್ರೆೃ ಹೇಳಿದೆ. ಹೆಚ್ಚಿನ ವಿವರಗಳಿಗಾಗಿ www.us.cry.org ವೆಬ್ಸೈಟ್ ಸಂಪರ್ಕಿಸಬಹುದು. ಟಿಕೆಟ್ಗಳಿಗಾಗಿ 301 405-7847 ದೂರವಾಣಿ ಸಂಖ್ಯೆ ಸಂಪರ್ಕಿಸಿ.
ಇತರೆಡೆಗಳಲ್ಲಿ ಪಂಡಿತ್ ಚೌರಾಸಿಯಾ ಅವರ ಕಚೇರಿ ದಿನಾಂಕಗಳೂ ನಿಮ್ಮ ಮಾಹಿತಿಗೆ ಇಲ್ಲಿವೆ.
- Atlanta, GA July 7th
- Washington D.C July 8th
- Phoenix, AR July 13th
- Bay Area, CA July 14th
- Seattle, WA July 15th Columbus, OH July 21st
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications