ದಸರಾ ಹಬ್ಬಕ್ಕೆ ಬೆಂಗಳೂರು-ಉಡುಪಿ-ಕಾರವಾರಕ್ಕೆ ವಿಶೇಷ ರೈಲು

ಬೆಂಗಳೂರು, ಸೆ 29: ದಸರಾ ಹಬ್ಬದ ಪ್ರಯುಕ್ತ ಬೆಂಗಳೂರು-ಮಂಗಳೂರಿಗೆ ಘೋಷಿಸಿದ್ದ ವಿಶೇಷ ರೈಲನ್ನು ಕಾರವಾರದವರೆಗೆ ವಿಸ್ತರಿಸಲಾಗಿದೆ.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರ ಕೋರಿಕೆಯ ಮೇರೆಗೆ ಉಡುಪಿ-ಕುಂದಾಪುರ ಜನರಿಗೆ ಸಹಾಯಕವಾಗುವಂತೆ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ.

ದಸರಾ ಹಬ್ಬದ ಸಮಯದಲ್ಲಿ ಬಸ್ ದರಗಳಲ್ಲಿ ಅತೀವ ಏರಿಕೆಯಾಗಿರುವುದರಿಂದ, ಉಡುಪಿ-ಕುಂದಾಪುರ ಭಾಗದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ವಿಶೇಷ ರೈಲಿಗೆ ಸಂಸದರು ಬೇಡಿಕೆಯಿರಿಸಿದ್ದರು.

Dasara Special Train From Bengaluru - Mangaluru, Extended Upto Karwar

ಸಂಸದರ ಕೋರಿಕೆಯ ಮೇರೆಗೆ ಭಾರತೀಯ ರೈಲ್ವೇ ಎರಡು ವಿಶೇಷ ರೈಲುಗಳ ಸೇವೆಯನ್ನು ಘೋಷಿಸಿದೆ.

ಬೆಂಗಳೂರು-ಕಾರವಾರ:
ದಿನಾಂಕ: 04.10.19, ರಾತ್ರಿ 10:20ಕ್ಕೆ
ದಿನಾಂಕ: 07.10.19, ರಾತ್ರಿ 11:55ಕ್ಕೆ

ಕಾರವಾರ-ಬೆಂಗಳೂರು:
ದಿನಾಂಕ: 05:10:19 ಸಂಜೆ 5:00ಕ್ಕೆ
ದಿನಾಂಕ: 08:10:19 ಸಂಜೆ 5:00ಕ್ಕೆ

ಕ್ಷೇತ್ರದ ಜನತೆ ಈ ಎರಡೂ ರೈಲಿನ ಸೇವೆಯ ಸದುಪಯೋಗ ಪಡೆಯುವಂತೆ ಸಂಸದೆ ಶೋಭಾ ಕರಂದ್ಲಾಜೆ ವಿನಂತಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+