ವಿಂಗ್ ಸೂಟ್ನಲ್ಲಿ 8,500 ಅಡಿ ಎತ್ತರದಿಂದ ಜಿಗಿದು ಐಎಎಫ್ ಪೈಲಟ್ ಸಾಧನೆ
ನವದೆಹಲಿ, ಜುಲೈ 30: ವಿಂಗ್ ಸೂಟ್ ಧರಿಸಿ ಆಕಾಶದಿಂದ ಜಿಗಿಯುವ ಮೂಲಕ ಈ ಸಾಧನೆ ಮಾಡಿದ ಭಾರತೀಯ ವಾಯುಪಡೆಯ (ಐಎಎಫ್) ಮೊದಲ ಪೈಲಟ್ ಎಂಬ ಖ್ಯಾತಿಗೆ ವಿಂಗ್ ಕಮಾಂಡರ್ ತರುಣ್ ಚೌಧರಿ ಪಾತ್ರರಾಗಿದ್ದಾರೆ.
ಜುಲೈ 21ರಂದು ಅವರು ಕಾರ್ಗಿಲ್ ವಿಜಯ ದಿವಸ ಆಚರಣೆಯ ಅಂಗವಾಗಿ ಎಂಐ-17 ಹೆಲಿಕಾಪ್ಟರ್ನಿಂದ 8,500 ಅಡಿ ಎತ್ತರದಿಂದ ಜಿಗಿದು ಇತಿಹಾಸ ನಿರ್ಮಿಸಿದ್ದಾರೆ.
'ವಿಂಗ್ ಕಮಾಂಡರ್ ತರುಣ್ ಚೌಧರಿ ಎಸ್ಸಿ ಅವರು ಜುಲೈ 21ರಂದು ವಿಂಗ್ ಸೂಟ್ ಸ್ಕೈಡೈವ್ ಜಿಗಿತವನ್ನು ಯಶಸ್ವಿಯಾಗಿ ಮಾಡುವ ಮೂಲಕ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇದು ಪೈಲಟ್ ಒಬ್ಬರ ಮೊದಲ ಐಎಎಫ್ ವಿಂಗ್ ಸೂಟ್ ಸ್ಕೈಡೈವ್ ಜಿಗಿತವಾಗಿದೆ' ಎಂದು ಐಎಎಫ್ ಟ್ವೀಟ್ ಮಾಡಿದೆ.
The feat is the deepest imprint of ethos and professionalism of IAF , be it adventures or operations.
— Indian Air Force (@IAF_MCC) July 30, 2019
Congratulations & Touch the Sky with Glory!!!@SpokespersonMoD pic.twitter.com/Bqy6eTXhBg
'ಈ ಸಾಹಸ ಅಥವಾ ಕಾರ್ಯಾಚರಣೆಗಳಲ್ಲಿ ಐಎಎಫ್ನ ಉತ್ಸಾಹ ಮತ್ತು ವೃತ್ತಿಪರತೆಯು ಹೆಗ್ಗುರುತನ್ನು ಮೂಡಿಸಿದೆ. ಅಭಿನಂದನೆಗಳು ಮತ್ತು ವೈಭವೋಪೇತವಾಗಿ ಆಕಾಶವನ್ನು ಸ್ಪರ್ಶಿಸಿ' ಎಂದು ವಾಯುಪಡೆ ಹೇಳಿದೆ.

ಜುಲೈ 21-22ರಂದು ಜೋಧಪುರದ ವಾಯುನೆಲೆಯಲ್ಲಿ ಕಾರ್ಗಿಲ್ ದಿವಸ್ ಆಚರಣೆಯ ವೇಳೆ ಈ ಜಿಗಿತ ಪ್ರದರ್ಶನ ನಡೆಸಲಾಗಿದೆ. ಇದು ಪ್ರೇಕ್ಷಕರು ನೆರೆದ ಸಂದರ್ಭದಲ್ಲಿ ಮೊದಲ ವಿಂಗ್ ಸೂಟ್ ಜಂಪ್ ಆಗಿದೆ ಎಂದು ತಿಳಿಸಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications